ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ವತಿಯಿಂದ *ತಂಪು ಪಾನಿಯ ವಿತರಣೆ* #avintvcom
1 min read
ತಂಪು ಪಾನಿಯ ವಿತರಣೆ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು.
12-05-2021ರಂದು ಜಿಲ್ಲಾ ಸಂಸ್ಥೆ ವತಿಯಿಂದ ನಗರದಲ್ಲಿ ಹಲವು ಚೌಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಮತ್ತು ಹೋಂ ಗಾರ್ಡ್ಸ್, NCC ಸ್ವಯಂಸೇವಕರಿಗೆ ಹಾಗೂ ಕೋವಿಡ್ ಲಸಿಕ ಕೇಂದ್ರ ಮತ್ತು ಸಿಟಿ ಸ್ಕ್ಯಾನಿಂಗ್ ವಿಭಾಗಗಳಲ್ಲಿ ತಂಪು ಪಾನೀಯಗಳನ್ನು ಜಿಲ್ಲಾ ಮುಖ್ಯ ಆಯುಕ್ತರಾದ
ಶ್ರೀ M N Shadakashri, ಕಾರ್ಯದರ್ಶಿಗಳಾದ ಶ್ರೀ ಪಣಿರಾಜ್ ಮತ್ತು ಸಂಘಟಕರು ಗಳಾದ ಕಿರಣ್ ಕುಮಾರ್ ನವೀನ್ ಇವರುಗಳಿಂದ ವಿತರಿಸಲಾಯಿತು.
ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಸಂಪೂರ್ಣ ಸಹಕಾರ ನಿಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ಕಡೆ ನಮ್ಮ ಸಂಸ್ಥೆ ಸಹಕಾರ ನೀಡಲಿದೆ ಎಂದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.