ಕೋಡಿಹಳ್ಳಿ ನಿವಾಸಿ ವನಜಾಕ್ಷಿ ಎಂಬ 36 ವರ್ಷ ಪ್ರಾಯದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. #avintvcom
1 min readಅಂತಿಮ ನಮನ*
ಚಿಕ್ಕಮಗಳೂರು ಜಿಲ್ಲೆಯ ಅಂಬಳೆ ಕೋಡಿಹಳ್ಳಿ ನಿವಾಸಿ ವನಜಾಕ್ಷಿ ಎಂಬ 36 ವರ್ಷ ಪ್ರಾಯದ ಮಹಿಳೆ ಎರಡು ದಿವಸದ ಹಿಂದೆ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ಶ್ವಾಸಕೋಶ ತೊಂದರೆಯಿಂದ ದಾಖಲಾಗಿದ್ದರು.
ಇವತ್ತು ತಾರೀಕು 11/5//2021/ರಂದು 11.30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಇವರನ್ನು ಮೂಡಿಗೆರೆಯ ಸಾಮಾಜಿಕ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪಿ ಶ್ ಮೊಣು,
ಆರೀಪ್ ಬಣಕಲ್,
ಆಶಿಕ್ ಬಿಜುವಳ್ಳಿ, ರೈಮಾನ್ ಅಂಬುಲೆನ್ಸ್ ,
ಅಬ್ದುಲ್ ರಹಿಮಾನ್, ಬಶೀರ್,
ಎಲ್ಲರೂ ಸೇರಿ ಶವ ಸಂಸ್ಕಾರವನ್ನು ಉಪ್ಪಹಳ್ಳಿಯ ಚಿತಾಗಾರದಲ್ಲಿ ನೆರವೇರಿಸಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.