ಕೊಟ್ಟಿಗೆಹಾರದ ಚಾರ್ಮುಡಿ ಘಾಟ್ ನಲ್ಲಿ ಕೋಳಿ ತುಂಬಿದ ವ್ಯಾನ್ ನಿನ್ನೆ ರಾತ್ರಿ ಅಪಘಾತಕ್ಕೆ ಇಡಾಗಿದೆ. #avintvcom
1 min read
ಅಪಘಾತ. ನೂರಾರು ಸಾವು
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಚಾರ್ಮುಡಿ ಘಾಟ್ ನಲ್ಲಿ ಕೋಳಿ ತುಂಬಿದ ವ್ಯಾನ್ ನಿನ್ನೆ ರಾತ್ರಿ ಅಪಘಾತಕ್ಕೆ ಇಡಾಗಿದೆ.
ವ್ಯಾನ್ ಚಿಕ್ಕಮಗಳೂರಿನಿಂದ ಮಂಗಳೂರಿಗೆ ಹೊಗುತಿತ್ತು.
ನೂರಾರು ಕೋಳಿಗಳು ಪ್ರಾಣ ಬಿಟ್ಟ ಸನ್ನಿವೇಶ ನಡೆಯಿತು. ಅದೆ ದಾರಿಯಲ್ಲಿ ಬರುತಿದ್ದ ಸಮಾಜ ಸೇವಕ ಬಣಕಲ್ ಆರಿಫ಼್,
ಘಟನೆಯಲ್ಲಿ ಗಾಯಗೊಂಡ ನಿರ್ವಾಹಕನಿಗೆ ಪ್ರಥಮ ಚಿಕಿತ್ಸೆ ನೀಡಿ ನಂತರ ಉಜಿರೆಯ ಬೆನಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ.
ಚಾಲಕನಿಗೆ ಯಾವುದೆ ರೀತಿಯ ತೊಂದರೆಯಾಗಿಲ್ಲ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್