AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೆ.ಪಿ ಸುಬ್ರಾಯಗೌಡ ರವರು ಇಂದು ಮಧ್ಯಾಹ್ನ ಸಮಯ 3 ಗಂಟೆಗೆ ಅನಾರೋಗ್ಯದ ಕಾರಣ ವಿಧಿವಶ#avintvcom

1 min read
Featured Video Play Icon

……….ವಿಧಿವಶ ………..
ಮೂಡಿಗೆರೆ ತಾಲ್ಲೂಕ್ .ದಾರದಹಳ್ಳಿ ಗ್ರಾಮದ ಕೆಸವಳಲು ಕೆ.ಪಿ ಸುಬ್ರಾಯಗೌಡ ರವರು ಇಂದು ಮಧ್ಯಾಹ್ನ ಸಮಯ 3 ಗಂಟೆಗೆ ಅನಾರೋಗ್ಯದ ಕಾರಣ
ವಿಧಿವಶರಾಗಿರುತ್ತಾರೆ.
ಮೃತರು ಪತ್ನಿ.ಮಗ.ಮಗಳು.ಮೊಮ್ಮಕ್ಕಳು ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ಇವರ ಅಂತ್ಯ ಸಂಸ್ಕಾರ ಶುಕ್ರವಾರ ಬೆಳಿಗ್ಗೆ 10.00.ಗಂಟೆಗೆ ಮೃತರ ಸ್ವಗೃಹ ಕೆಸವಳಲಿನಲ್ಲಿ ನಡೆಯಲಿದೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author