ಕೆ.ಪಿ ಸುಬ್ರಾಯಗೌಡ ರವರು ಇಂದು ಮಧ್ಯಾಹ್ನ ಸಮಯ 3 ಗಂಟೆಗೆ ಅನಾರೋಗ್ಯದ ಕಾರಣ ವಿಧಿವಶ#avintvcom
1 min read
……….ವಿಧಿವಶ ………..
ಮೂಡಿಗೆರೆ ತಾಲ್ಲೂಕ್ .ದಾರದಹಳ್ಳಿ ಗ್ರಾಮದ ಕೆಸವಳಲು ಕೆ.ಪಿ ಸುಬ್ರಾಯಗೌಡ ರವರು ಇಂದು ಮಧ್ಯಾಹ್ನ ಸಮಯ 3 ಗಂಟೆಗೆ ಅನಾರೋಗ್ಯದ ಕಾರಣ
ವಿಧಿವಶರಾಗಿರುತ್ತಾರೆ.
ಮೃತರು ಪತ್ನಿ.ಮಗ.ಮಗಳು.ಮೊಮ್ಮಕ್ಕಳು ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ಇವರ ಅಂತ್ಯ ಸಂಸ್ಕಾರ ಶುಕ್ರವಾರ ಬೆಳಿಗ್ಗೆ 10.00.ಗಂಟೆಗೆ ಮೃತರ ಸ್ವಗೃಹ ಕೆಸವಳಲಿನಲ್ಲಿ ನಡೆಯಲಿದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.