ಮೂಡಿಗೆರೆಯ ಕೃಷ್ಣಾಪುರದ ಅಬ್ದುಲ್ ಕರೀಮ್ 67 ವರ್ಷಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ.#avintvcom
1 min read
ಮೂಡಿಗೆರೆಯ ಕೃಷ್ಣಾಪುರದ ಅಬ್ದುಲ್ ಕರೀಮ್ 67 ವರ್ಷ ಪ್ರಾಯದ ನಿನ್ನೆ ಅಂದರೆ 5 / 5 2021ರಂದು ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು.
ಹಾಗೂ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು.
ಅವರನ್ನು ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು.
ಅವರಿಗೆ ಐಸಿಯು ಅಗತ್ಯವಿರುವುದರಿಂದ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯ ಆಂಬುಲೆನ್ಸ್ ಮೂಲಕ ಅವರನ್ನು ರಾತ್ರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ ಮೃತಪಟ್ಟಿರುತ್ತಾರೆ.
ಪರೀಕ್ಷಿಸಿದಾಗ ಕೋವಿಡ್ ದೃಢ ಪಟ್ಟಿರುತ್ತದೆ.
ಅವರ ಮೃತದೇಹವನ್ನುತಂದು ಮೂಡಿಗೆರೆಯ ಕೃಷ್ಣಾಪುರದಲ್ಲಿ ಕಬರ್ ಸ್ಥಾನದಲ್ಲಿ ದಫನ್ ಮಾಡಲಾಯತು.
ನಮ್ಮ ಸಾಮಾಜಿಕ ಸಕ್ರಿಯ ಸಂಸ್ಥೆಯ ಅಧ್ಯಕ್ಷರಾದ ಪಿಶ್ ಮೊಣು ಅಬ್ದುಲ್ ರಹಿಮಾನ್ ಅಸೇನಾರ್ ಆರಿಫ್ ಸುಲೇಮಾನ್ ಆಶಿಕ್ ಬಶೀರ್ ಹಳೆ ಮೂಡಿಗೆರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜುಬೇರ್ ಎಲ್ಲರೂ ಸೇರಿ ದಫನ್ ಮಾಡಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.