AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಾಫಿನಾಡಿನಲ್ಲಿ ಕೊರೊನಾ ಸಂಕಷ್ಟ ಕಾಲದಲ್ಲೂ ಮರಳು ಮಾಫಿಯಾ#avintvcom

1 min read
Featured Video Play Icon

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕಾಫಿನಾಡಿನಲ್ಲಿ ಕೊರೊನಾ ಸಂಕಷ್ಟ ಕಾಲದಲ್ಲೂ ಮರಳು ಮಾಫಿಯಾ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿರುವ ದಂಧೆಕೋರರು. ರಾಜಕಾರಣಿಗಳ ಹೆಸರೇಳಿಕೊಂಡು ಮರಳುದಂಧೆಕೋರರ ಅಟ್ಟಹಾಸ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದಲ್ಲಿ ಘಟನೆ. ಲಾರಿ, ಟ್ರ್ಯಾಕ್ಟರ್ ಮೂಲಕ ಮರಳು ಸಾಗಿಸುತ್ತಿರುವ ರಾಜಕಾರಣಿಗಳ ಬೆಂಬಲಿಗರು. ಹಿಟಾಚಿಯಿಂದ ಲೋಡ್ ಮಾಡಿ ನೂರಾರು ಲಾರಿ ಮರಳು ಸಾಗಾಟ. ಅಕ್ರಮ ಮರಳು ಸಾಗಣೆ ನೋಡಿಕೊಂಡು ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ.! ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮರಳು ಮಾಫಿಯಾ. ಚಿಕ್ಕಮಗಳೂರು ಪಾಪದವರು ಒಂದು ಹಿಡಿ ಮರಳು ತೆಗೆದ್ರೆ ಕೇಸ್ ಹಾಕ್ತಾರೆ. ನೂರಾರು ಲಾರಿ, ಟ್ರ್ಯಾಕ್ಟರ್ ಗಳಲ್ಲಿ ಮರಳು ಹೊಡೆದ್ರೂ ಕೇಳೋರಿಲ್ಲ. ಮರಳು ದಂಧೆಕೋರರನ್ನು ಕ್ಲಾಸ್ ತೆಗೆದುಕೊಂಡ ಸ್ಥಳೀಯರು. ಮರಳು ದಂಧೆಕೋರರು – ಸ್ಥಳೀಯರ ನಡುವೆ ಮಾತಿನ ಚಕಮಕಿ. ಇಷ್ಟಾದ್ರೂ ಸ್ಥಳಕ್ಕೆ ತಲೆ ಹಾಕದ ಗೋಣಿಬೀಡು ಪೊಲೀಸರು. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

Career | job

Navachaitanya Old Age Home

About Author