ಎಂಜಿಎಂ ಆಸ್ಪತ್ರೆಯಲ್ಲಿ ಕೊರೊನಾ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಲಾಗಿದೆ.#avintvcom
1 min read
ಜನ ಪ್ರತಿನಿದಿಗಳ ನಿರ್ಲಕ್ಷ್ಯ.
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲ್ಲೂಕಿನ
ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯಲ್ಲಿ ಕೊರೊನಾ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಲಾಗಿದೆ.
ಸ್ಯಾನಿಟೈಸರ್ ನೀಡದೆ ಥರ್ಮಲ್ ಸ್ಕ್ಯಾನಿಂಗ್ ಮಾಡದೇ ಆಸ್ಪತ್ರೆಯೊಳಗೆ ರೋಗಿಗಳನ್ನು ಬಿಡಲಾಗುತ್ತಿದ್ದೆ.
ಕರೊನಾ
ಫ಼ಿವರ್ ಕ್ಲಿನಿಕ್ ಎಲ್ಲಿ ಹೋಯಿತು.
ಜಿಲ್ಲೆಯ ಎಲ್ಲ ತಾಲ್ಲೂಕ್ ಅಸ್ಪತ್ರೆಯಲ್ಲಿ ಇರಬೇಕಾದ ಫ಼ಿವರ್ ಕ್ಲಿನಿಕ್ ಮೂಡಿಗೆರೆ ಯಲ್ಲಿ ಯಾಕಿಲ್ಲ. ಪರೀಕ್ಷೆಗೆಂದು ಬಂದ ರೋಗ ಲಕ್ಷಣಗಳಿರುವ ರೋಗಿಗಳು ಬಿರುಬಿಸಿಲಿನಲ್ಲಿ ನಿಂತು ಕಾಯಬೇಕಾಗಿದ್ದು ಜ್ವರ ಸುಸ್ತು ಮುಂತಾದ ರೋಗ ಲಕ್ಷಣಗಳಿರುವ ರೋಗಿಗಳು ಕೊರೊನಾ ಪರೀಕ್ಷೆಗೆಂದು ಬಂದು ಆಸನ ವ್ಯವಸ್ಥೆ ಇಲ್ಲದೆ ಇರುವುದರಿಂದ ಬಿಸಿಲಿನಲ್ಲಿ ನಿಂತು ಅಸ್ವಸ್ಥ ಗೊಳ್ಳುತ್ತಿರುವ ಘಟನೆಗಳು ನಡೆಯುತ್ತಿವೆ.
ಜನಪ್ರತಿನಿದಿಗಳು,
ಆಸ್ಪತ್ರೆಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೊವಿಡ್ ನಿಂದ ಬಳಲಿರುವ ಶಾಸಕರೆ ಒಮ್ಮೆಯಾದರು ಸರ್ಕಾರಿ ಆಸ್ಪತ್ರೆಗೆ ನೀಡಿ.
ಅದ್ಯಕ್ಷರಾದಾಗ ಅಬ್ಬರಿಸಿ ಇಗ ಸಪ್ಪಗಾಗಿರುವ ಉದ್ದೇಶ ಎನು ರತನ್ .ಕೆ.ಸಿ. ರವರೆ.
ನಾಳೆಯಿಂದ ಕಾರ್ಯಪ್ರರುತ್ತರಾಗಿ.
ನಿಮ್ಮ ಮಾನವಿಯತೆ ಕೆಲಸ ಮಾಡಿ.
ಶಾಂಪಲ್ ಕಲೆಕ್ಷನ್ ಸಮಯ ನಿಗದಿ ಪಡಿಸಿ ಪಲಕ ಹಾಕಲಿ.
ಕುಡಿಯುವ ನೀರಿನ ವ್ಯವಸ್ಥೆ ಮಾಡಲಿ.
ಅಂಟಿಜನ್ ಕಾರ್ಡ್ ತಾಲ್ಲೂಕಿನ ಎಲ್ಲ ಆಸ್ಪತ್ರೆಗೆ ನೀಡಲಿ.
ಕೊವಿಡ್ ರಿಪೊರ್ಟ್ ಬರುವುದು 4.ದಿನ ತಡವಾಗುತ್ತಿದೆ.
ಮುಂದಿನ ದಿನಗಳಲ್ಲಿ ಮತ ಪಡೆಯಬೇಕೆಂದಿರುವ ಆಕಾಂಕ್ಷೆಗಳೆ ಜನಗಳ ಬೇಡಿಕೆ ಇಡೇರಿಸಿ.
ಇಲ್ಲದಿದ್ದರೆ ತಕ್ಕ ಉತ್ತರ ನೀಡುತ್ತಾರೆ ಎಚ್ಚರ.
ವರದಿ
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.