AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

….ಲಂಚ.ಲಂಚ.ಲಂಚ… ಹಣ ನಿರ್ಧಾಕ್ಷಣ್ಯವಾಗಿ ಬೇಡಿಕೆ ಇಂತವರ ಮೇಲೆ ಸರ್ಕಾರ ಕ್ರಮ ತೆಗೆದು ಕೊಳ್ಳಬೇಕು.#avintvcom

1 min read
Featured Video Play Icon

…..ಲಂಚ.ಲಂಚ.ಲಂಚ…..

ರಾಜ್ಯದಲ್ಲಿ ಕೊರೋನ ಹಾವಳಿ ಬೀಕರವಾಗಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡ ಸಂಧರ್ಭದಲ್ಲಿ ಮಾನವೀಯತೆ ಮೆರೆಯೋದು ಬಿಟ್ಟು
ಕೆಲ ಆಂಬುಲೆನ್ಸ್ ಚಾಲಕರು ಮೃತ ದೇಹವನ್ನು ಚಿತಾಗಾರಕ್ಕೆ
ಸಾಗಿಸುವಾಗ
ಅಮಾನವೀಯ ವಾಗಿ ನಡೆದುಕೊಂಡಿರುವುದು ಕಂಡುಬಂದಿದೆ .
ಇವರ ಮನೆಯಲ್ಲಿ ಯಾರಾದರು ಸತ್ತರೆ ಇವರು ಹೀಗೆ ಮಾಡುತ್ತಾರ ಎಂದರು.ಕೂಡಲೆ ಇಂತವರ ಮೇಲೆ ಕ್ರಮ ತೆಗೆದು ಕೊಳ್ಳಬೇಕು.

ಮನಬಂದಂತೆ ಸತ್ತವರ ಕುಟುಂಬದ ವರ ಬಳಿ ಹಣ ನಿರ್ಧಾಕ್ಷಣ್ಯವಾಗಿ ಬೇಡಿಕೆ ಇಟ್ಟಿರುವುದು ಇಡೀ ಮನುಕುಲವೇ ತಲೆತಗ್ಗಿಸುವಂತಹ ವಿಚಾರ ವಾಗಿದೆ
ಅಂತಹ ನೀಚರ ವಿರುದ್ದ ಈ ಕೂಡಲೇ ಅತ್ಯಂತ ಕಠಿಣವಾದ ಕ್ರಮವನ್ನು ರಾಜ್ಯಸರ್ಕಾರ ತೆಗೆದುಕೊಳ್ಳಬೇಕೆಂದು
ನಾನು
ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ.ಇಲ್ಲದಿದ್ದರೆ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ತೊಂದರೆಯಾಗುತ್ತೆ.
ಇಂತಹ ನೀಚ ಕೃತ್ಯ ಮತ್ತೆಂದು ನಡೆಯದಂತೆ
ನೋಡಿಕೊಳ್ಳಬೇಕಾದುದು ರಾಜ್ಯಸರ್ಕಾರದ ಕರ್ತವ್ಯ ವಾಗಿದೆ.

🙏🏽🙏🏽🙏🏽🙏🏽
ಮಹೇಂದ್ರ ಕುಮಾರ್ ಫಲ್ಗುಣಿ
ರಾಜ್ಯ ಯುವ ಜಾಗೃತಿ ಮತದಾರರ ವೇದಿಕೆ ಅದ್ಯಕ್ಷ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author