….ಲಂಚ.ಲಂಚ.ಲಂಚ… ಹಣ ನಿರ್ಧಾಕ್ಷಣ್ಯವಾಗಿ ಬೇಡಿಕೆ ಇಂತವರ ಮೇಲೆ ಸರ್ಕಾರ ಕ್ರಮ ತೆಗೆದು ಕೊಳ್ಳಬೇಕು.#avintvcom
1 min read
…..ಲಂಚ.ಲಂಚ.ಲಂಚ…..
ರಾಜ್ಯದಲ್ಲಿ ಕೊರೋನ ಹಾವಳಿ ಬೀಕರವಾಗಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡ ಸಂಧರ್ಭದಲ್ಲಿ ಮಾನವೀಯತೆ ಮೆರೆಯೋದು ಬಿಟ್ಟು
ಕೆಲ ಆಂಬುಲೆನ್ಸ್ ಚಾಲಕರು ಮೃತ ದೇಹವನ್ನು ಚಿತಾಗಾರಕ್ಕೆ
ಸಾಗಿಸುವಾಗ
ಅಮಾನವೀಯ ವಾಗಿ ನಡೆದುಕೊಂಡಿರುವುದು ಕಂಡುಬಂದಿದೆ .
ಇವರ ಮನೆಯಲ್ಲಿ ಯಾರಾದರು ಸತ್ತರೆ ಇವರು ಹೀಗೆ ಮಾಡುತ್ತಾರ ಎಂದರು.ಕೂಡಲೆ ಇಂತವರ ಮೇಲೆ ಕ್ರಮ ತೆಗೆದು ಕೊಳ್ಳಬೇಕು.
ಮನಬಂದಂತೆ ಸತ್ತವರ ಕುಟುಂಬದ ವರ ಬಳಿ ಹಣ ನಿರ್ಧಾಕ್ಷಣ್ಯವಾಗಿ ಬೇಡಿಕೆ ಇಟ್ಟಿರುವುದು ಇಡೀ ಮನುಕುಲವೇ ತಲೆತಗ್ಗಿಸುವಂತಹ ವಿಚಾರ ವಾಗಿದೆ
ಅಂತಹ ನೀಚರ ವಿರುದ್ದ ಈ ಕೂಡಲೇ ಅತ್ಯಂತ ಕಠಿಣವಾದ ಕ್ರಮವನ್ನು ರಾಜ್ಯಸರ್ಕಾರ ತೆಗೆದುಕೊಳ್ಳಬೇಕೆಂದು
ನಾನು
ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ.ಇಲ್ಲದಿದ್ದರೆ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ತೊಂದರೆಯಾಗುತ್ತೆ.
ಇಂತಹ ನೀಚ ಕೃತ್ಯ ಮತ್ತೆಂದು ನಡೆಯದಂತೆ
ನೋಡಿಕೊಳ್ಳಬೇಕಾದುದು ರಾಜ್ಯಸರ್ಕಾರದ ಕರ್ತವ್ಯ ವಾಗಿದೆ.
🙏🏽🙏🏽🙏🏽🙏🏽
ಮಹೇಂದ್ರ ಕುಮಾರ್ ಫಲ್ಗುಣಿ
ರಾಜ್ಯ ಯುವ ಜಾಗೃತಿ ಮತದಾರರ ವೇದಿಕೆ ಅದ್ಯಕ್ಷ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.