*Covid ನಿಯಮದ ಪ್ರಕಾರದಂತೆ ನಡೆದ ವಿವಾಹಕ್ಕೆ ಶುಭ ಹಾರೈಸಿದ ಮಾಜಿ ಸಚಿವರು ರಮನಾಥ ರೈ* #avintvcom
1 min read
*Covid ನಿಯಮದ ಪ್ರಕಾರದಂತೆ ನಡೆದ ವಿವಾಹಕ್ಕೆ ಶುಭ ಹಾರೈಸಿದ ಮಾಜಿ ಸಚಿವರು ರಮನಾಥ ರೈ*
ದಿನಾಂಕ 26/4/2021 ಸೋಮವಾರ ನಡೆದ ಮಂಗಳೂರಿನ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಿನ್ನಿಪಡ್ಪು ಮನೆಯ ಕಬಡ್ಡಿ ಚಾಂಪಿಯನ್ಸ್ ಗಳಾದ ಕೇಶವ ಹಾಗೂ ಪ್ರಶಾಂತ್ ರವರ ಮದುವೆ ಸಮಾರಂಭ covid ನಿಯಾಮವಳಿ ಪ್ರಕಾರ ಅವರ ಸ್ವಗೃಹದಲ್ಲಿ ನಡೆಯಿತು ..
ಇವರ ವಿವಾಹಕ್ಕೆ ಮಾಜಿ ಅರಣ್ಯ ಸಚಿವರಾದ “ಶ್ರೀ ಬಿ. ರಮನಾಥ ರೈ” ರವರು ಹಾಗೂ ಕಬಡ್ಡಿ ಅಮೆಚೂರ್ ಅಸೋಸಿಯೆಶನ್ ನಾ ಅದ್ಯಕ್ಷರಾದ ಬೇಬಿ ಕುಂದರ್ ಆಗಮಿಸಿ ವಧು ವರರಾದ ಕೇಶವ weds ವೀಣಾ ಹಾಗೂ ಪ್ರಶಾಂತ್ weds ಕಾಂತಿ ಇವರಿಗೆ ಶುಭ ಹಾರೈಸಿದರು…