AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಾರು ಅಪಘಾತ ವಾಯು ಸೇನೆ ಅಧಿಕಾರಿ ಕೆ.ಟಿ ರಾಜೀವನ್ ಮೃತಪಟ್ಟಿದ್ದಾರೆ#avintvcom

1 min read
Featured Video Play Icon

ಅಪಘಾತ ಒಂದು ಸಾವು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ:
ಕಾರು ಅಪಘಾತ ವಾಯು ಸೇನೆ ಅಧಿಕಾರಿ ಸಾವು

ಮೂಡಿಗೆರೆ
ಶನಿವಾರ ಮೂಡಬಿದ್ರೆ ಆಳ್ವಾಸ್
ಕಾಲೇಜಿನಿಂದ ಪುತ್ರನನ್ನು ಬೆಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮುತ್ತಿಗೆಪುರದಲ್ಲಿ ಕಾರು ಪಲ್ಟಿಯಾಗಿ ಕೇರಳದ ಪಯ್ಯನ್ನೂರಿನ ನಿವಾಸಿ,
ಪ್ರಸ್ತುತ ಬೆಂಗಳೂರಿನಲ್ಲಿ
ಕರ್ತವ್ಯ ನಿರ್ವಹಿಸುತ್ತಿರುವ
ಏರ್ ಫೋರ್ಸ್ ನ ಮಾಸ್ಟರ್ ವಾರಂಟ್ ಅಧಿಕಾರಿ ಕೆ.ಟಿ ರಾಜೀವನ್ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಅವರ ಪುತ್ರ ಹಾಗೂ ಇನ್ನೋರ್ವ ಅಧಿಕಾರಿಗೆ ಸಣ್ಣ ಪುಟ್ಟ ಗಾಯವಾಗಿದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author