AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ*ಬಿಜೆಪಿ ಅಧ್ಯಕ್ಷರಾದ ಜನ್ನಾಪುರ ರಘು ಅವರಿಗೆ ಕೊವಿಡ್ ಪಾಸಿಟಿವ್#avintvcom

1 min read
Featured Video Play Icon

ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ

ಚಿಕ್ಕಮಗಳೂರು ಜಿಲ್ಲೆಯ,
ಮೂಡಿಗೆರೆ ತಾಲೂಕು.
ಬಿಜೆಪಿ ಅಧ್ಯಕ್ಷರಾದ ಜನ್ನಾಪುರ ರಘು ಅವರಿಗೆ ಕೊವಿಡ್ ಪಾಸಿಟಿವ್ ತಗುಲಿದೆ.
ಬೆಂಗಳೂರಿನ ಆಸ್ಪತ್ರೆ ವ್ಯವಸ್ಥೆಗಾಗಿ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಶ್ರಮಿಸುತ್ತಿದ್ದ ಪ್ರಾಣೇಶ್ .
ಸಿ ಟಿ ರವಿ,
ಮಾನ್ಯ ಅಶ್ವತ್ ನಾರಾಯಣ್ ಅವರು, ಶಾಸಕರಾದ ಕುಮಾರಸ್ವಾಮಿ ಅವರು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ, ಕೆ.ಸಿ.ರತನ್ ಅವರು ಹಾಗೂ ಸಹೋದರ ಸುಧೀರ್, ಜಗದೀಪ್,
ಕೊನೆಗೆ ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶ ಸಿಕ್ಕಿದೆ.
ಅಂಬ್ಯುಲೆನ್ಸ್ ನಲ್ಲಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳಸಿದರು.
ಸದಾ ಎಚ್ಚರವಿರುತಿದ್ದ ಜೆ.ಎಸ್.ರಘುವರಿಗೆ ಹೀಗಾದರೆ ಸಾಮಾನ್ಯ ಜನರು ಬಹಳ ಎಚ್ಚರವಿರಬೇಕಾಗುತ್ತೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ತೀವೃವಾಗುವ ಸೂಚನೆ ಇದೆ.
ಅಕ್ಟೋಬರ್ ತಿಂಗಳ ಒಳಗೆ ದೇಶದ ಎಲ್ಲರಿಗು ಮಹಮಾರಿ ಬರುವ ಸಾದ್ಯತೆ ಇದೆ.
ನಮ್ಮ ಭವಿಷ್ಯ ನಮ್ಮ ಕೈಯಲ್ಲಿ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author