AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಾಸ್ಕನ್ನು ಹಾಕಿ ಜೀವವನ್ನು ಉಳಿಸಿಕೊಳ್ಳಿ ಶಿವಗಿರಿ ಸೇವಕರು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಮನವಿ*#avintvcom

1 min read

ಮಾಸ್ಕನ್ನು ಹಾಕಿ ಜೀವವನ್ನು ಉಳಿಸಿಕೊಳ್ಳಿ

 

ಶಿವಗಿರಿ ಸೇವಕರು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಮನವಿ*

ಮೂಡಿಗೆರೆ ಏಪ್ರಿಲ್ 23

ಶಿವಗಿರಿ ಸೇವಕರು ಹಾಗೂ ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಮೂಡಿಗೆರೆ ನಗರಾದ್ಯಂತ ಕೊರೋನಾ ಬಗ್ಗೆ ಜನಗಳಿಗೆ ಅರಿವು ಮೂಡಿಸಿ ಮುಖಕ್ಕೆ ಮಾಸ್ಕ್ ಹಾಕುವುದರಿಂದ ನಮಗೇನು ಲಾಭ ಅನ್ನುವ ಮಾಹಿತಿಯನ್ನು ಜನಗಳಿಗೆ ತಿಳಿಸಲಾಯಿತು.

ಮೂಡಿಗೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಗಡಿ-ಮುಂಗಟ್ಟು ಹಾಗೂ ಮಳಿಗೆಗಳು ವ್ಯಾಪಾರಕ್ಕೆ ಆಗಮಿಸಿದ್ದ ಜನಗಳಿಗೆ ವ್ಯಾಪಕವಾಗಿ ಕರೊನ ಮಹಾ ಮಾರಿ ಹಬ್ಬುತ್ತಿರುವುದನ್ನು ಅವರಿಗೆ ಮನವರಿಕೆ ಮಾಡಲಾಯಿತು.

ಈ ಸಂದರ್ಭದಲ್ಲಿ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ವಿಠ್ಠಲ್ ಪೂಜಾರಿ.
ವಿಚಾರಕರು ವಿಜ್ಞೇಶ್ ಸಂಯೋಜಕ ಪ್ರವೀಣ್ ಪೂಜಾರಿ.
ಸ್ವಯಂಸೇವಕರ ಗಳಾದ ರವಿ ಪೂಜಾರಿ.
ಅರುಣ್ ಪಿಂಟೋ ಸುರೇಶ್ ಶಿವಗಿರಿ ಸೇವಕರು ತಂಡದ ಸದಸ್ಯರುಗಳಾದ ಪ್ರವೀಣ್, ರಘು, ವೆಂಕಟೇಶ್, ಉಮೇಶ್ ಲೋಕವಳ್ಳಿ,ಸಂತೋಷ್, ಗಣೇಶ್, ಮಂಜು ಹಳೆಕೋಟೆ, ಹರೀಶ್, ಪ್ರವೀಣ್ ಬಾಪುನಗರ,
ಬಾಗವಹಿಸಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author