AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಿಶ್ವ ಭೂಮಿ ದಿನಾಚರಣೆಯ ಅಂಗವಾಗಿ *ಮನೆಗೊಂದು ಮರ ಊರಿಗೊಂದು ವರ*#avintvcom

1 min read
Featured Video Play Icon

ಮನೆಗೊಂದು ಮರ ಊರಿಗೊಂದು ವರ
.
ನಿನ್ನೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕು ವಲಯ ಘಟಕ ಜಯ ಕರ್ನಾಟಕ ಸಂಘಟನೆಯ ತಾಲೂಕ ಅದ್ಯಕ್ಷರು ಅದ ಶ್ರೀ ವರದ ಸ್ವಾಮಿ ಬಿ ಹಿರೇಮಠ ಅವರು ತಾಲೂಕಿನ ಕೆಲವು ಹಳ್ಳಿಗಳು ತಿರಿಗಿ ಗೀಡ ಮರಗಳ ಬೆಳವಣಿಗೆಗೆ ಪ್ರೋತ್ಸಾಹ ಕೊಡಲು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸಸ್ಯಗಳನ್ನು ಬೆಳೆಸುತ್ತಿರುವ ಕೆಲವು ನರ್ಸರಿ ಗಳಿಗೆ ಬೇಟಿ ನೀಡಿ ಕೃತಜ್ಞತೆಗಳು ತಿಳಿಸಿದ್ದಾರೆ..
.
ವಿಶ್ವ ಭೂಮಿ ದಿನಾಚರಣೆಯ ಅಂಗವಾಗಿ ಕಾಡು ಬೇಳಿಸಿ ನಾಡು ಉಳಿಸಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
.
ಹಾಗೆಯೇ covid-19 ಬಗ್ಗೆ ಹೇಚರ ನೀಡಿದರು.
ಸರ್ಕಾರದ ಆದೇಶದಂತೆ ಕೆಲವು ದಿನ ಕಾಲ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು.
ಸರ್ಕಾರದ ನಿಯಮಗಳನ್ನು ಪಾಲಿಸಬೇಕು.
ಮಾಸ್ಕ್ ತಪ್ಪದೆ ಧರಿಸಿ ಎಂದು ಹೇಳಿಕೆ ನೀಡಿದರು..
.
ವರದಿ ವೆಂಕಟಪ್ಪ K ಸುಗ್ಗಾಲ್
ಬ್ಯುರೋ ನ್ಯೂಸ್ ಸೇಡಂ.

Career | job

Navachaitanya Old Age Home

About Author