ಚಿಕ್ಕಮಗಳೂರು ಶಿವಮೊಗ್ಗ.ಹಾಸನ್ ಹುಬ್ಬಳ್ಳಿ.ದಾರವಾಡ.ಇನ್ನು ಅನೇಕ ಜಿಲ್ಲೆಯ ಎಲ್ಲ ಕಡೆ ವೀಕ್ ಎಂಡ್ ಕರ್ಪ್ಯೂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.#avintvcom
1 min readವೀಕ್ ಎಂಡ್ ಕರ್ಪ್ಯೂಗೆ ಉತ್ತಮ ಪ್ರತಿಕ್ರಿಯೆ
ಚಿಕ್ಕಮಗಳೂರು ಶಿವಮೊಗ್ಗ.ಹಾಸನ್ ಹುಬ್ಬಳ್ಳಿ.ದಾರವಾಡ.ಇನ್ನು ಅನೇಕ ಜಿಲ್ಲೆಯ ಎಲ್ಲ ಕಡೆ ವೀಕ್ ಎಂಡ್ ಕರ್ಪ್ಯೂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೂಡಿಗೆರೆ. ಬಣಕಲ್. ಕೊಟ್ಟಿಗೆಹಾರ ಸಂಪೂರ್ಣ ಬಂದ್ ಅಗಿದೆ.
ಮೆಡಿಕಲ್ ಶಾಪ್.ಆಸ್ಪತ್ರೆಗಳು.ಪೆಟ್ರೊಲ್ ಬಂಕ್ ಗಳು ಮಾತ್ರ ಬೆಳಿಗ್ಗೆ 10.ರ ನಂತರವೂ ತೆರೆದಿದೆ.
ಪೋಲಿಸರು ಸಾರ್ವಜನಿಕರಿಗೆ ಕರ್ಪ್ಯೂ ಬಗ್ಗೆ ಮನವರಿಕೆ ಮಾಡಿದರು.
ಯಾವುದೇ ಅಹಿತರ ಘಟನೆಗಳು ನಡೆಯದಂತೆ
ಪೋಲಿಸರು ಮುಂಜಾಗ್ರತೆ ವಹಿಸಿದ್ದಾರೆ.
ಶಾಂತಿಪ್ರಿಯರು, ಸೌಮ್ಯಸ್ವಬಾದವರು ಅದ ಮಲೆನಾಡಿನ ಜನತೆ ಉತ್ತಮವಾಗಿ ಸರ್ಕಾರಿ ಆದೇಶದಂತೆ ನಡೆದುಕೊಂಡಿರುವುದು ನಿಜಕ್ಕು ಉತ್ತಮ ಬೆಳವಣಿಗೆಗೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.