AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಳಸ ತಾಲ್ಲೂಕಿನ ಪೊಲೀಸರು ಜನ ಜಾಗೃತಿ ಮತ್ತಷ್ಟು ವ್ಯಾಪಕ ಪ್ರಚಾರ ಗೊಳಿಸಿ ಜಾಗೃತಿ ಮೂಡಿಸಿದರು. #avintvcom

1 min read
Featured Video Play Icon

ಕಳಸ :ಕಳಸ ಪೊಲೀಸ್ ನವರು ಕರೋನಾ ಜನ ಜಾಗೃತಿ ಮೂಡಿಸಿದರು*

ಕರೋನಾ ಭಯಾನಕತೆ ಕುರಿತಾಗಿ ಜನರಲ್ಲಿ ಚಿಕ್ಕಮಗಳೂರು ಜಿಲ್ಲೆ.ಕಳಸ ತಾಲ್ಲೂಕಿನ ಪೊಲೀಸರು ಜನ ಜಾಗೃತಿ ಮತ್ತಷ್ಟು ವ್ಯಾಪಕ ಪ್ರಚಾರ ಗೊಳಿಸಿ ಜಾಗೃತಿ ಮೂಡಿಸಿದರು.

ಪಿಎಸ್ಐ. ಎ. ಬಿ. ಮಂಜಯ್ಯ ರವರು ಮಾತನಾಡುತ್ತಾ ಲಸಿಕೆ ಪಡೆದವರಲ್ಲೂ ಮತ್ತೆ ಕರೋನಾ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಳವಾಗಲು ಕಾರಣ ವಾಗಿದೆ ಎಂದರು. ಹೆಡ್ಕಾನ್ಸ್ಟೇಬಲ್. ಸಿ. ಆರ್.ಮೋಹನ್ ಕುಮಾರ್ ಪೊಲೀಸ್ ಜೀಪಿನಲ್ಲಿ ಮೈಕ್ ನಲ್ಲಿ ಜಾಗೃತಿ ಮೂಡಿಸುತ್ತಾ ಜನರು ಒಂದು ಕ್ಷಣವು ಮೈ ಮರೆಯಬಾರದು.
ಎಲ್ಲೆಡೆ ಸಾಮಾಜಿಕ ಅಂತರ ಕಾಪಾಡುವುದು ಜತಗೆ ಕಡ್ಡಾಯವಾಗಿ ಕೋವಿಡ್ ನಿಯಮಾವಳಿ ಪಾಲಿಸಬೇಕು.
ರಾತ್ರಿ ಕರ್ಪ್ಯೂ ಪ್ರತಿ ರಾತ್ರಿ 9ಗಂಟೆ ಯಿಂದ ಬೆಳಿಗ್ಗೆ 6ಗಂಟೆ ಯವರೆಗೆ ಹಾಗೂ ವಾರಾಂತ್ಯ ಕರ್ಪ್ಯೂ ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6ಗಂಟೆಯ ವರಗೆ. ಸಾರ್ವಜನಿಕರು ಕರೋನಾ ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಂಡು ಕೈ ಜೋಡಿಸುವಂತೆ ವಿನಂತಿಸಲಾಗಿದೆ.
ಕಳಸ ಪಟ್ಟಣ. ಮಹಾವೀರ ಸರ್ಕಲ್.
ಹೊರನಾಡು.
ಗಣಪತಿ ಕಟ್ಟೆ. ಕುದುರೆಮುಖ ಸರ್ಕಲ್.
ಕೈ ಮರ .
ಕಳಸೇಶ್ವರ ದೇವಸ್ಥಾನ. ಮಂಜನಕಟ್ಟೆ. ಬಾಳೆಹೊಳೆ. ಹಿರೇಬೈಲ್ ಕಡೆಗಳಲ್ಲಿ ವ್ಯಾಪಕ ಜಾಗೃತಿ ಮಾಡಿಸಿದರು..
ಎ. ಎಸ್. ಐ. ಮುರುಳೀಧರ್. ಎಂ ಎಂ ಅಶೋಕ್. ಉಮೇಶ್ ಕರಿಗೋಳಿ. ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

http://nisargacare.com/career/

Navachaitanya Old Age Home

About Author