ಸಿಜರ್ ಕಪ್ 2021 ರ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯವಳಿಯ ಉದ್ಘಾಟನಾ ಸಮಾರಂಭ #avintvcom
1 min read
ಸಿಜರ್ ಕಪ್ .2021
ಚಿಕ್ಕಮಗಳೂರು ಜಿಲ್ಲೆಯ
ಮೂಡಿಗೆರೆ ತಾಲೂಕಿನ ಭಾರತಿಭೈಲ್ ಕ್ರೀಡಾಂಗಣದಲ್ಲಿ ತಾಲೂಕು ಸವಿತಾ ಸಮಾಜ ಹಮ್ಮಿಕೊಂಡಿದ್ದ ಸಿಜರ್ ಕಪ್ 2021 ರ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯವಳಿಯು ನಡೆಯಿತು.
ಉದ್ಘಾಟನಾ ಸಮಾರಂಭದಲ್ಲಿ,
ಸವಿತಾ ಸಮಾಜದ ಸ್ಥಾಪಕ ಅಧ್ಯಕ್ಷ ನಾರಾಯಣ್, ತಾಲೂಕು ಅಧ್ಯಕ್ಷ ಹರೀಶ್, ಬಿ.ಹೊಸಳ್ಳಿ ಗ್ರಾಮ ಪಂಚಾಯಿತಿ ಮಾಜಿ ಗ್ರಾಮ ಅಧ್ಯಕ್ಷ ರವಿಗೌಡ್ರು,
ಬಿಜೆಪಿ ರೈತ ಮೋರ್ಚಾ ತಾಲೂಕು ಕಾರ್ಯದರ್ಶಿ ಪರೀಕ್ಷಿತ್ ಜಾವಳಿ ,
ನೂತನ ಗ್ರಾಮ ಪಂಚಾಯಿತಿ ಸದಸ್ಯ ಆಶ್ರಿತ್ ,
ಕಳಸ ಸವಿತಾ ಸಮಾಜದ ಅಧ್ಯಕ್ಷ ಮೋಹನ್ ಭಂಡಾರಿ,
ಮಹಿಳಾ ತಾಲೂಕು ಅಧ್ಯಕ್ಷೆ ಅರುಣಾ ರಾಜ್,
ರಾಜ್ಯ ಮತದಾರರ ವೇದಿಕೆ ಯ ಅಧ್ಯಕ್ಷರಾದ ಮಹೆಂದ್ರ ಕುಮಾರ್ ಪಲ್ಗುಣಿ.
ಈಶ್ವರ್ ವಿರಾಜಪೇಟೆ,
ಬಣಕಲ್ ಹೋಬಳಿ ಅಧ್ಯಕ್ಷ ಹರೀಶ್, ಜಯಂತ್ ಜಾವಳಿ,
ಮೆಡಿಕಲ್ ಸಂದೀಪ್, ದೀಕ್ಷಿತ್ ಭಂಡಾರಿ,
ಗಿರೀಶ್ ಪಲ್ಗುಣಿ,
ಶಂಕರ್ ಮಾಸ್ಟರ್ ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.