AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹಲಸಿನ ಮರ ಮೊನ್ನೆ ಬಿದ್ದ ಬಾರಿ ಮಳೆಗೆ ಕಚೇರಿ ಕೆಲಸಕ್ಕೆ ಸಾರ್ವಜನಿಕರು ಓಡಾಡುತ್ತಿರುತ್ತಾರೆ.ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಗಮನ ಹರಿಸಿ

1 min read

ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆಯ ತಾಲ್ಲೂಕು ಕಚೇರಿ ಎದುರು ಇದ್ದ ಹಲಸಿನ ಮರ ಮೊನ್ನೆ ಬುದುವಾರ ಬಿದ್ದ ಬಾರಿ ಮಳೆಗೆ ಹಲಸಿನ ಮರದ ಬಾರಿ ಕೊಂಬೆಗಳು ಅಡಿಗಡೆ ನಿಲ್ಲಿಸಿದ್ದ ಕಾರು, ಮತ್ತು ಬೈಕಿನ ಮೇಲೆ ಬಿದ್ದು ವಾಹನಗಳು ಜಕಂಗೊಂಡಿದ್ದವು.
ಅ ದಿನವೆ ಮರದ ಕೊಂಬೆಗಳನ್ನು ತೆರವು ಮಾಡಿದ್ದರು.
ತೆರವು ಮಾಡಿದ ಕೊಂಬೆಗಳನ್ನು ಇದುವರೆಗು ಅಲ್ಲಿಂದ ಬೇರೆಡೆಗೆ ಸಾಗಿಸಿರುವುದಿಲ್ಲ.
ಪ್ರತಿ ದಿನ ನೂರಾರು ಸಾರ್ವಜನಿಕರು ಇಲ್ಲಿ ಕಚೇರಿ ಕೆಲಸಕ್ಕೆ ಓಡಾಡುತ್ತಿರುತ್ತಾರೆ.
ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ.
ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕಾದ ಕಚೇರಿ ಯ ಮುಂಬಾಗದಲ್ಲೆ ಹೀಗಾದರೆ ಉಳಿದವರ ಪಾಡೆನು ಎಂಬುದು ಸಾರ್ವಜನಿಕರ ಅಳಲು.
ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಗಮನ ಹರಿಸಿ ಸಮಸ್ಸೆಯನ್ನು ಬಗೆಹರಿಸಬೇಕಾಗಿದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author