day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಅಂಬೇಡ್ಕರ್ ರವರು ಅವರ ತತ್ವ ಆದರ್ಶ ಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಿ ಎಂದು ಡಾ.ಮೋಹನ್ ರಾಜಣ್ಣ ಹೇಳಿದರು#avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

ಅಂಬೇಡ್ಕರ್ ರವರು ಅವರ ತತ್ವ ಆದರ್ಶ ಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಿ ಎಂದು ಡಾ.ಮೋಹನ್ ರಾಜಣ್ಣ ಹೇಳಿದರು#avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ
ಅಂಬೇಡ್ಕರ್ ಜಯಂತಿ*

ಪ್ರತಿಯೊಬ್ಬರು ಅಂಬೇಡ್ಕರ್
ರವರ ತತ್ವ -ಆದರ್ಶವನ್ನು ಮೈಗೂಡಿಸಿಕೊಳ್ಳಿ.:ಡಾ ಮೋಹನ್ ರಾಜಣ್ಣ……….
ಸಾಮಜಿಕ ಅಸಮಾನತೆ ಯ ವಿರುದ್ಧ ಹೋರಾಡಿದ ಮಹಾನ್ ನಾಯಕ ಅಂಬೇಡ್ಕರ್ ರವರು ಅವರ ತತ್ವ ಆದರ್ಶ ಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಿ ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥಾಪಕ ಡಾ.ಮೋಹನ್ ರಾಜಣ್ಣ ಹೇಳಿದರು.
ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಳಸ ಘಟಕ ದ ವತಿಯಿಂದ ರಕ್ಷಾ ಸಭಾಂಗಣ ದಲ್ಲಿ 130ನೇ ಜನ್ಮದಿನದ ಆಚರಣೆ ಪ್ರಯುಕ್ತ ಉದ್ಘಾಟನೆ ನೆರವೇರಿಸಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸಂಮಿದಾನ ರಚಿಸಿ ದೇಶ ಕ್ಕೆ ಭದ್ರ ಬುನಾದಿ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಂಘರ್ಷ ದ ಅನುಭವ ದಿಂದಲೇ ಹುಟ್ಟಿ ಕೊಂಡ ಮಹಾನ್ ಚೇತನ ಎಂದರು.ಇತಿಹಾಸ. ಸಂಘಟನೆ. ಧರ್ಮ. ಉತ್ತಮ. ಸಂಮಿದಾನ. ಗುರಿ.ಜೀವನ ಶೈಲಿ. ಹೋರಾಟ. ಸಂಘರ್ಷ. ಮಹಿಳೆ. ಯೋಚನೆ. ಸಾಮರ್ಥ. ಸಂಬಂಧ. ದಬ್ಬಾಳಿಕೆ. ಶೇಷ್ಠ. ರಾಜಿಕೀಯ ದ ಬಗ್ಗೆ ಅಂಬೇಡ್ಕರ್ ರವರ ನುಡಿ ಮುತ್ತು ಗಳನ್ನು ವಿವರಿಸಿದರು.
ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಮಲ್ಲೇಶ್ ರವರು ಮಾತನಾಡುತ್ತಾ ಇಡಿ ಭಾರತಕ್ಕೆ ಸ್ಫೂರ್ತಿ ತುಂಬಿದ. ಅಸ್ಪೃಶ್ಯತೆ.ಅಸಮಾನತೆ. ವಿರುದ್ಧ ಹೋರಾಡಿದ ಮಾರ್ಗದರ್ಶಿ. ಮಹಿಳಾ ಸಮಾನತೆ ಪ್ರಗತಿ ಯ ಕನಸು ನನಸು ಮಾಡಿದರು ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡಿದವರು ಶ್ರೀ ಅಂಬೇಡ್ಕರ್ ಎಂದರು.
ಅಧ್ಯಕ್ಷ ತೆ ವಹಿಸಿ ಮಾತನಾಡಿ ದ ಕಳಸ ಹೋಬಳಿ ದಲಿತ ಸಂಘರ್ಷ ಸಂಘಟನೆ ಸಂಚಾಲಕ ಸುರೇಶ ರವರು ಸಮಾಜದಲ್ಲಿ ಪ್ರಸ್ತುತ ಯುವ ಪೀಳಿಗೆ ಅವಕಾಶ ವಂಚಿತ ಅಂಬೇಡ್ಕರ್ ರವರು ಸೈಕ್ಸಣಿಕಾ ಸಾಮಾಜಿಕ ವಾಗಿ ಮಾಡಿದ ಸಾಧನೆ ಅನನ್ಯ ಎಂದು ತಿಳಿದರು.
ಜಿಲ್ಲಾ ಸಂಚಾಲಕ ಕೃಷ್ಣ ಮಗಲು. ತಾಲ್ಲೂಕು ಸಂಚಾಲಕ ಟಿ. ಜನಾರ್ಧನ್. ಶ್ರೀಮತಿ ಜಾನಕಿ. ಶ್ರೀಮತಿ ಶ್ರುತಿ. ಶ್ರೀಮತಿ ಲಲಿತ. ಚಂದ್ರು. ಶಿವಕುಮಾರ್. ಸುದರ್ಶನ್. ಪ್ರಭಾಕರ್. ರವಿ. ಮಂಜುನಾಥ್. ಹಾಗೂ ಇನ್ನು ಮುಂತಾದವರು ಉಪಸ್ಥಿತಿ ಇದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

http://nisargacare.com/career/

Navachaitanya Old Age Home

About Author