ಅಂಬೇಡ್ಕರ್ ರವರು ಅವರ ತತ್ವ ಆದರ್ಶ ಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಿ ಎಂದು ಡಾ.ಮೋಹನ್ ರಾಜಣ್ಣ ಹೇಳಿದರು#avintvcom
1 min read*ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ
ಅಂಬೇಡ್ಕರ್ ಜಯಂತಿ*
ಪ್ರತಿಯೊಬ್ಬರು ಅಂಬೇಡ್ಕರ್
ರವರ ತತ್ವ -ಆದರ್ಶವನ್ನು ಮೈಗೂಡಿಸಿಕೊಳ್ಳಿ.:ಡಾ ಮೋಹನ್ ರಾಜಣ್ಣ……….
ಸಾಮಜಿಕ ಅಸಮಾನತೆ ಯ ವಿರುದ್ಧ ಹೋರಾಡಿದ ಮಹಾನ್ ನಾಯಕ ಅಂಬೇಡ್ಕರ್ ರವರು ಅವರ ತತ್ವ ಆದರ್ಶ ಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಿ ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥಾಪಕ ಡಾ.ಮೋಹನ್ ರಾಜಣ್ಣ ಹೇಳಿದರು.
ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಳಸ ಘಟಕ ದ ವತಿಯಿಂದ ರಕ್ಷಾ ಸಭಾಂಗಣ ದಲ್ಲಿ 130ನೇ ಜನ್ಮದಿನದ ಆಚರಣೆ ಪ್ರಯುಕ್ತ ಉದ್ಘಾಟನೆ ನೆರವೇರಿಸಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸಂಮಿದಾನ ರಚಿಸಿ ದೇಶ ಕ್ಕೆ ಭದ್ರ ಬುನಾದಿ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಂಘರ್ಷ ದ ಅನುಭವ ದಿಂದಲೇ ಹುಟ್ಟಿ ಕೊಂಡ ಮಹಾನ್ ಚೇತನ ಎಂದರು.ಇತಿಹಾಸ. ಸಂಘಟನೆ. ಧರ್ಮ. ಉತ್ತಮ. ಸಂಮಿದಾನ. ಗುರಿ.ಜೀವನ ಶೈಲಿ. ಹೋರಾಟ. ಸಂಘರ್ಷ. ಮಹಿಳೆ. ಯೋಚನೆ. ಸಾಮರ್ಥ. ಸಂಬಂಧ. ದಬ್ಬಾಳಿಕೆ. ಶೇಷ್ಠ. ರಾಜಿಕೀಯ ದ ಬಗ್ಗೆ ಅಂಬೇಡ್ಕರ್ ರವರ ನುಡಿ ಮುತ್ತು ಗಳನ್ನು ವಿವರಿಸಿದರು.
ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಮಲ್ಲೇಶ್ ರವರು ಮಾತನಾಡುತ್ತಾ ಇಡಿ ಭಾರತಕ್ಕೆ ಸ್ಫೂರ್ತಿ ತುಂಬಿದ. ಅಸ್ಪೃಶ್ಯತೆ.ಅಸಮಾನತೆ. ವಿರುದ್ಧ ಹೋರಾಡಿದ ಮಾರ್ಗದರ್ಶಿ. ಮಹಿಳಾ ಸಮಾನತೆ ಪ್ರಗತಿ ಯ ಕನಸು ನನಸು ಮಾಡಿದರು ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡಿದವರು ಶ್ರೀ ಅಂಬೇಡ್ಕರ್ ಎಂದರು.
ಅಧ್ಯಕ್ಷ ತೆ ವಹಿಸಿ ಮಾತನಾಡಿ ದ ಕಳಸ ಹೋಬಳಿ ದಲಿತ ಸಂಘರ್ಷ ಸಂಘಟನೆ ಸಂಚಾಲಕ ಸುರೇಶ ರವರು ಸಮಾಜದಲ್ಲಿ ಪ್ರಸ್ತುತ ಯುವ ಪೀಳಿಗೆ ಅವಕಾಶ ವಂಚಿತ ಅಂಬೇಡ್ಕರ್ ರವರು ಸೈಕ್ಸಣಿಕಾ ಸಾಮಾಜಿಕ ವಾಗಿ ಮಾಡಿದ ಸಾಧನೆ ಅನನ್ಯ ಎಂದು ತಿಳಿದರು.
ಜಿಲ್ಲಾ ಸಂಚಾಲಕ ಕೃಷ್ಣ ಮಗಲು. ತಾಲ್ಲೂಕು ಸಂಚಾಲಕ ಟಿ. ಜನಾರ್ಧನ್. ಶ್ರೀಮತಿ ಜಾನಕಿ. ಶ್ರೀಮತಿ ಶ್ರುತಿ. ಶ್ರೀಮತಿ ಲಲಿತ. ಚಂದ್ರು. ಶಿವಕುಮಾರ್. ಸುದರ್ಶನ್. ಪ್ರಭಾಕರ್. ರವಿ. ಮಂಜುನಾಥ್. ಹಾಗೂ ಇನ್ನು ಮುಂತಾದವರು ಉಪಸ್ಥಿತಿ ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/career/