AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾದ್ಯಕ್ಷ ಸ್ಥಾನದ ಅಭ್ಯರ್ಥಿಯಾದ ಸೂರಿಶ್ರೀನಿವಾಸವರು ಮೂಡಿಗೆರೆ ಭಾಗದಲ್ಲಿ ಹಾಗೂ ಕಳಸ ತಾಲೂಕಿನಲ್ಲಿ ಮತ ಯಾಚನೆ #avintvcom

1 min read
Featured Video Play Icon

ಮತ ಭೇಟಿಯಲ್ಲಿ ಘಟಾನುಘಟಿ ನಾಯಕರು

ಚಿಕ್ಕಮಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾದ್ಯಕ್ಷ ಸ್ಥಾನದ ಅಭ್ಯರ್ಥಿಯಾದ ಸೂರಿಶ್ರೀನಿವಾಸವರು ಇಂದು ಮೂಡಿಗೆರೆ ಭಾಗದಲ್ಲಿ ಹಾಗೂ ಕಳಸ ತಾಲೂಕಿನಲ್ಲಿ ಮತ ಯಾಚನೆ ಮಾಡಿದರು.

ಉತ್ತಮ ಪ್ರತಿಕ್ರಿಯೆ ದೊರಕಿತು.

ಕಳಸ ಮತ್ತು ಕೊಟ್ಟಿಗೆಹಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಜೊತೆಯಲ್ಲಿ ಚಿಕ್ಕಮಗಳೂರಿನ ಪವನ್ .ಜಿ.ಬಿ.

ಮೂಡಿಗೆರೆ ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಕ್ಕಿಮಂಜು.

ಮೂಡಿಗೆರೆ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಗ್ಗಲಮಕ್ಕಿಗಣೇಶ್ ಇದ್ದರು.

ಕಳಸದಲ್ಲಿ

ಸಾಹಿತ್ಯ ಸಮ್ಮೆಳನದ ಅದ್ಯಕ್ಷರು,

ಮೂಡಿಗೆರೆ ತಾಲ್ಲೂಕ್ ಸಾಹಿತ್ಯ ಪರಿಷತ್ತಿನ ಪೂರ್ವ ಅಧ್ಯಕ್ಷರಾದ ಆ.ರ.ರಾದಕೃಷ್ಣ.

ಕಳಸ ಹೋಬಳಿ ಅಧ್ಯಕ್ಷರಾದ ನರೆಂದ್ರಕಲ್ಲಾನೆ,

ಮೂಡಿಗೆರೆ ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಕ್ಕಿಮಂಜು,

ಮೂಡಿಗೆರೆ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಗ್ಗಲಮಕ್ಕಿಗಣೇಶ್.

ಚಿಕ್ಕಮಗಳೂರಿನ ಪವನ್.ಜಿ.ಬಿ. ಇದ್ದರು.

ವರದಿ.

ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

Career | job

Navachaitanya Old Age Home

About Author