*ಕರೋನಾ ಎರಡನೇ ಅಲೆಯನ್ನು ನಿಯಂತ್ರಿಸುವ ಬಗ್ಗೆ ಕಳಸ ಪೊಲೀಸರು ಸಾರ್ವಜನಿಕರಿಗೆ ಜಾಗೃತಿ*#avintvcom
1 min read
ಕರೋನಾ ಎರಡನೇ ಅಲೆಯನ್ನು ನಿಯಂತ್ರಿಸುವ ಬಗ್ಗೆ ಜಾಗೃತಿ
ಕಳಸ :
ಕರೋನಾ ನಿಯಂತ್ರಣದ ನಿಟ್ಟಿನಲ್ಲಿ ಕಳಸ ಪೊಲೀಸರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಮಂಗಳವಾರ ಸಂಜೆ ಕಳಸ ಪಟ್ಟಣದಲ್ಲಿ ಕರೋನಾ ಬಗ್ಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಯನ್ನು ಸಬ್ ಇನ್ಸ್ಪೆಕ್ಟರ್ ಗಾಯತ್ರಿ ಪ್ರಚಾರ ಪಡಿಸಿದರು.
ಕಳಸ ಪೊಲೀಸ್ ಠಾಣೆ ಯ ಹೆಡ್ ಕಾನ್ಸ್ಟೇಬಲ್
ಸಿ. ಆರ್. ಮೋಹನ್ ಕುಮಾರ್,
ಎಲ್ಲ ಸಾರ್ವಜನಿಕರು ಅತ್ಯಂತ ಪ್ರಾಮಾಣಿಕವಾಗಿ ಮಾಸ್ಕ್ ಧರಿಸಿ.
ಸಾಮಾಜಿಕ ಅಂತರ ವನ್ನು ಪಾಲಿಸಿಕೊಂಡು ಅಗತ್ಯ ಮುಂಜಾಗ್ರಾತಾ ಕ್ರಮಗಳೊಂದಿಗೆ ತಮ್ಮ ದೈನಂದಿನ ಕೆಲಸ ಕಾರ್ಯ ಗಳು ನಡೆಸುವಂತೆ ಕಿವಿಮಾತು ಹೇಳಿದರು.
ಜನಸಮುದಾಯದ ಅರೋಗ್ಯ ದ ದೃಷ್ಟಿ ಯಿಂದ ಪ್ರತಿಯೊಬ್ಬರು ಏಚ್ಚರಿಕೆ ಯಿಂದ ವರ್ತಿಸಬೇಕು.
ತಪ್ಪಿದ್ದಲ್ಲಿ ದಂಡ ವನ್ನು ಕಟ್ಟಬೇಕಾಗುತ್ತದೆ ಎಂದು ಕಳಸದ ಮುಖ್ಯ ರಸ್ತೆ ಯಲ್ಲಿ ಮತ್ತು ಮಹಾವೀರ ರಸ್ತೆ ಕಳಸೇಶ್ವರ ದೇವಸ್ಥಾನ. ಕುದುರೆಮುಖ ಸರ್ಕಲ್ ಮತ್ತು ಹೊರನಾಡು, ಹಿರೇಬೈಲ್, ಬಾಳೆಹೊಳೆ ಗ್ರಾಮ ಗಳಲ್ಲಿ ಜಾಗೃತಿ ಮೂಡಿಸಿದರು… ಹೆಡೆಕಾನ್ಸ್ಟೇಬಲ್ ಎಂ .ಎಂ ಅಶೋಕ್.
ಕಾನ್ಸ್ಟೆಬಲ್ ಮಲ್ಲೇಶ್ ಮೊದಲ ಮಟ್ಟಿ ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.