AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಉಪ ಚುನಾವಣೆ ಅಂಗವಾಗಿ, ಸಾಂಬ್ರಾ ಬಿಜೆಪಿ ಪಕ್ಷದ ಅಭ್ಯರ್ಥಿ ಶ್ರೀಮತಿ ಮಂಗಲಾ ಸುರೇಶ್ ಅಂಗಡಿ ಅವರ ಪರ ನಡೆದ ಪ್ರಚಾರಾರ್ಥ ಸಭೆ#avintvcom

1 min read
Featured Video Play Icon

ಸಾಂಬ್ರಾ
“ದೇಶದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ”

ಬೆಳಗಾವಿ ಲೋಕಸಭಾ ಉಪ ಚುನಾವಣೆ ಅಂಗವಾಗಿ, ಸಾಂಬ್ರಾ ದೇಸಾಯಿ ಹೈಸ್ಕೂಲ್ ಮೈದಾನದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಶ್ರೀಮತಿ ಮಂಗಲಾ ಸುರೇಶ್ ಅಂಗಡಿ ಅವರ ಪರ ನಡೆದ ಪ್ರಚಾರಾರ್ಥ ಸಭೆಯಲ್ಲಿ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭಾಗವಹಿಸಿ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಸಾರ್ವಜನಿಕರಲ್ಲಿ ಬೆಂಬಲ ಕೋರಿದರು.

ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಉಮೇಶ ಕತ್ತಿ ಜಿ, ಶ್ರೀ ಶ್ರೀಮಂತ ಪಾಟೀಲ ಜಿ, ಬಿಜೆಪಿ ರಾಜ್ಯಸಭಾ ಸದಸ್ಯರಾದ ಶ್ರೀ ಈರಣ್ಣ ಕಡಾಡಿ ಜಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಹೇಶ್ ಟೆಂಗಿನಕಾಯಿ ಜಿ, ವಿಧಾನಸಭಾ ಉಪಸಭಾಪತಿಗಳಾದ ಶ್ರೀ ಆನಂದ ಮಾಮನಿ ಜಿ, ಶಾಸಕರಾದ ಶ್ರೀ ಅಭಯ ಪಾಟೀಲ ಜಿ, ಶ್ರೀ ಅನಿಲ್ ಬೆನಕೆ, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಶ್ರೀ ಸಂಜಯ ಪಾಟೀಲ, ಇತರೆ ಪ್ರಮುಖರು, ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

सांब्रा
देशाच्या विकासासाठी भाजपाला मत द्या

बेळगावी लोकसभा पोटनिवडणुकीचा भाग म्हणून, सांब्रा देसाई हायस्कूल मैदानात भाजपा पक्षाचे उमेदवार श्रीमती मंगला सुरेश अंगडी यांच्या बाजूने झालेल्या प्रचार सभेत चिक्कोडी लोकसभेचे खासदार माननीय श्री अण्णासाहेब जोल्ले,जी यांनी भाग घेऊन, क्षेत्राच्या सर्वांगीण विकासासाठी भाजपाला मत द्या असे सार्वजनिकांनकडे पाठिंबा मागितले.

यावेळी मंत्री श्री उमेश कत्ती जी, श्री श्रीमंत पाटील जी, भाजपा राज्यसभा सदस्य श्री ईरण्णा कडाडी जी, राज्य प्रधान कार्यदर्शी श्री महेश टेंगीनकायी जी, विधानसभा उपसभापती श्री आनंद मामनी जी, आमदार श्री अभय पाटील जी, श्री अनिल बेनके, बेळगावी ग्रामीण जिल्हाध्यक्ष श्री संजय पाटील, इतर प्रमुख, पदाधिकारी आणि पक्षाचे कार्यकर्ते हजर होते.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author