ಕಾರು ಬೆಂಕಿಗಾಹುತಿ ಅರಣ್ಯಧಿಕಾರಿ ಪಾರು.#avintvcom
1 min read
ಅರಣ್ಯಾಧಿಕಾರಿ ಕಾರು ಬೆಂಕಿಗೆ ಆಹುತಿ ಕೊಡಗು:ಪೊನ್ನಂಪೇಟೆಯ ಕುಂದಾ ರಸ್ತೆಯಲ್ಲಿ ಆಲ್ಟೋ ಕಾರಿಗೆ ಬೆಂಕಿ ತಗುಲಿದ ಪರಿಣಾಮ ಕಾರು ಸಂಪೂರ್ಣ ಸುಟ್ಟು ಹೋದ ಘಟನೆ ನಡೆದಿದೆ.ಇಲ್ಲಿನ ಕಾವೇರಿ ನಗರದಲ್ಲಿ ನಾಸವಿದ್ದ ಉಪವಲಯ ಅರಣ್ಯಾಧಿಕಾರಿ ಮಂಜುನಾಥ್ ಗೂಳಿ ಎಂಬುವವರಿಗೆ ಸೇರಿದ ಕಾರು ಚಲಾಯಿಸಿಕೊಂಡು ಹೋಗುತ್ತಿರುವಾಗಲೇ ಬೆಂಕಿಗೆ ಆಹುತಿಯಾಗಿದ್ದು,ಅಗ್ನಿ ಶಾಮಕ ದಳ ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿ ನಂಧಿಸಿದ್ದಾರೆ. www.avintv.com