AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರಾಜ್ಯದಲ್ಲಿ ಎಗ್ಗಿಲ್ಲದೇ ಸಾಗಿದೆ ಗೋಹತ್ಯೆ?.#avintvcom

1 min read
Featured Video Play Icon

ನೆಪ ಮಾತ್ರಕ್ಕೆ ನಡಿಯುತ್ತಿದೆಯಾ ಗೋ ಹತ್ಯೆ,ಸಾಗಾಟ ಕಾನೂನು!! ಕೊಡಗು:ಹೌದು ಇದು ಕೇಳಲೇ ಬೇಕಾದ ಪ್ರಶ್ನೆ,ರಾಜ್ಯದಲ್ಲಿ ಗೋ ಹತ್ಯೆ ತಡೆಗಟ್ಟಲು ಕಾನೂನು ಜಾರಿಯಾದರು ಇದರ ನಡುವೆ ಗೋವುಗಳನ್ನು ಖಸಾಯಿಖಾನೆಗೆ ಸಾಗಿಸುತ್ತಿರುವುದು ಹಿಂದೂಪರ ಸಂಘಟನೆ ಮತ್ತು ಗೋ ರಕ್ಷಕ್ ಸಂಘಟನೆ ಕಾರ್ಯಕರ್ತರು ಸಾಗಾಟ ಮಾಡುವುದನ್ನು ವಿಫಲಗೊಳ್ಳಿಸಿದ್ದಾರೆ. ಸಿದ್ದಾಪುರ ಪಟ್ಟಣದ ಮಾಲ್ದಾರೆ ಸಮೀಪವೇ ಇರುವ ಕಲ್ಲಳ ಮಾರ್ಗವಾಗಿ ಅರೆಕಾಡಿಗೆ ನಾಲ್ಕು ಗೋವು ಮತ್ತೊಂದು ಕರುವೊಂದನ್ನು ಸಾಗಿಸುತ್ತಿದ್ದ ಸ್ಥಳೀಯ ಪಿಕಪಾ ವಾಹನವೊಂದನ್ನು ಯುವಸೇನೆ ವಶಕ್ಕೆ ಪಡೆದು ಸಿದ್ದಾಪುರ ಪೋಲಿಸರ ವಶಕ್ಕೆ ನೀಡಿದ್ದಾರೆ. ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭೆ ಕ್ಷೇತ್ರಕ್ಕೆ ಒಳಪಡುವ ಪ್ರದೇಶದಲ್ಲಿ ಈ ವ್ಯವಹಾರ ನಡೆದಿದೆ .ಗೋಹತ್ಯೆ ,ಸಾಗಾಟಕ್ಕೆ ನಿಷೇಧ ಮಾಡಿರುವ ಆಡತಳಿತ ಬಿಜೆಪಿ ಸರ್ಕಾರದ ಶಾಸಕರು ಮತ್ತೊಬ್ಬರಾದ ಸಂಸದರೂ ಇರುವ ಈ ಪ್ರದೇಶದಲ್ಲಿ ನಿಮ್ಮ ನಿಯಂತ್ರಣದಲ್ಲಿ ಇಲ್ಲ ಎಂದರೆ ದುರಂತವೇ ಸರಿ. ಯಾರೇ ಆಗಲಿ ಕ್ರಮ ಆಗಲೇ ಬೇಕು. ಗೋ ರಕ್ಷಕರಿಗೆ ನ್ಯಾಯ ಬೇಕು. www.avintv.com

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author