ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ ಎಂಬ ಅಭಿಯಾನ ಅಂಗವಾಗಿ ಕಸ ಸಂಗ್ರಹಣೆ #avintvcom
1 min read
ರಾಮನಗರ ಜಿಲ್ಲೆ :
ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ ಎಂಬ ಅಭಿಯಾನ ಅಂಗವಾಗಿ ಕಸ ಸಂಗ್ರಹಣೆ ಮಾಡುವ ಭಾಗವಾಗಿ ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಅಶ್ವತ್ ನಾರಾಯಣ್ ಹಾಗೂ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿರವಾರದ ಇಕ್ರಮ್ ಸಹಿ ಯೊಂದಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀನಿವಾಸ್ ಎ ರವರಿಗೆ ವಿತರಣೆ ಮಾಡಲಾಯಿತು.