ಬಡ ಮಹಿಳೆಯರಿಗೆ ಸರ್ಕಾರ ಮಾಸಾಶನ ಮಾಡಿಸಿಕೊಟ್ಟ ಕರವೇ ಕಾರ್ಯಕರ್ತರು #avintvcom
1 min read
ಬಡ ಮಹಿಳೆಯರಿಗೆ ಸರ್ಕಾರ ಮಾಸಾಶನ ಮಾಡಿಸಿಕೊಟ್ಟ ಕರವೇ ಕಾರ್ಯಕರ್ತರು
ಶನಿವಾರಸಂತೆ ಹೋಬಳಿಗೆ ಕಂದಾಯ ಇಲಾಖೆ ಸೇರಿದ ಮಹಿಳೆಯರು ವೃದ್ಧಾಪ್ಯ ವೇತನಕ್ಕಾಗಿ ಕರವೇಗೆ ಕರೆ ಮಾಡಿದ ಮಹಿಳೆಯರು ನಾವು ಬಡವರು ನಮಗೆ ವೃದ್ಯಾಪ ವೇತನ ಹೇಗೆ ಮಾಡಿಸಬೇಕೆಂದು ನಮಗೆ ಗೊತ್ತಿಲ್ಲ ಎಂದು ತಿಳಿಸಿದ ಮೇರೆಗೆ ಕರವೇ ಕಾರ್ಯಕರ್ತರು ಈ ಮಹಿಳೆಯರನ್ನು ಕರೆದುಕೊಂಡು ಹೋಗಿ ಕಂದಾಯ ಅಧಿಕಾರಿಗಳ ಮುಂದೆ ಕರವೇ ಕಾರ್ಯಕರ್ತರು ಈ ಮಹಿಳೆಯರಿಗೆ ವೃದ್ಯಾಪ ವೇತನ ಬರುತ್ತಿಲ್ಲ ಹಂತ ತಿಳಿಸಿದ ಮೇರೆಗೆ ಶನಿವಾರಸಂತೆ ಕಂದಾಯ ಅಧಿಕಾರಿಗಳು ತುಂಬು ಹೃದಯದಿಂದ ಒಪ್ಪಿಕೊಂಡು ಈ ಮಹಿಳೆಯರ ಕೆಲಸವನ್ನು ಮಾಡಿಕೊಟ್ಟಿರುತ್ತಾರೆ .ಹಾಗಾಗಿ ಕರವೇ ಕಾರ್ಯಕರ್ತರು ಈ ಮಹಿಳೆಯರ ಪರವಾಗಿ ಶನಿವಾರಸಂತೆ ಕಂದಾಯ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ .. ಗ್ರಾಮ ಲೆಕ್ಕಿಗರು ಮತ್ತು ಕಂದಾಯ ಪರಿವೀಕ್ಷಕರು ಮತ್ತು ಉಪ ತಹಸೀಲ್ದಾರ್ ಮತ್ತು ಗ್ರಾಮ ಸಹಾಯಕರಿಗೆ ಮತ್ತು ಶನಿವಾರಸಂತೆ ಕಂದಾಯ ಇಲಾಖೆಗೆ ಸೇರಿದ ಎಲ್ಲಾ ಅಧಿಕಾರಿಗಳಿಗೆ ಕರವೇ ಕಾರ್ಯಕರ್ತರಿಂದ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ . ಹಾಗೆಯೇ ಸೋಮವಾರಪೇಟೆ ತಾಲ್ಲೂಕಿನಲ್ಲಿ ವೃದ್ಯಾಪ ವೇತನ ಬರುತ್ತಿಲ್ಲ ದವರು ಮತ್ತು ವೃದ್ಧಾಪ್ಯ ವೇತನ ಮಾಡಿಸಿಲ್ಲದವರು ಬಡವರು ಇದ್ದರೆ ಕರವೇ ಕಾರ್ಯಕರ್ತರನ್ನು ಸಂಪರ್ಕಿಸಿ 9449255831
ವೃದ್ಯಾಪ ವೇತನ ಆದ ಮಹಿಳೆಯರ ಹೆಸರುಗಳು 1) ಪಾರ್ವತಿ ನಂದಿಗುಂದಗ್ರಾಮದ
2)ತಾಯಮ್ಮ ನಂದಿಗುಂದ ಗ್ರಾಮ
3)ಲಿಸ್ಸಿ ತೋಮಸ್ ಗೋಪಾಲಪುರ