ಜಾಂಬೋಟಿವಿದ್ಯಾರ್ಥಿಗಳಿಗಾಗಿ ಜ್ಞಾನ ದೇಗುಲ ಲೋಕಾರ್ಪಣೆ #avintvcom
1 min read
ಜಾಂಬೋಟಿ
ವಿದ್ಯಾರ್ಥಿಗಳಿಗಾಗಿ ಜ್ಞಾನ ದೇಗುಲ ಲೋಕಾರ್ಪಣೆ
ಇಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿಯಲ್ಲಿ, ಜನಕಲ್ಯಾಣ ಟ್ರಸ್ಟ್ ಸಂಚಾಲಿತ ವಿದ್ಯಾವಿಕಾಸ ಸಮಿತಿ ವತಿಯಿಂದ ಪುನರ್ ನಿರ್ಮಿತ ಮಾಧ್ಯಮಿಕ ವಿದ್ಯಾಲಯ ಜಾಂಬೋಟಿ ಶಾಲಾ ಕಟ್ಟಡವನ್ನು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್ ಜಿ, ಅವರೊಂದಿಗೆ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತಿ ವ್ಯವಸ್ಥಾ ಪ್ರಮುಖರಾದ ಶ್ರೀ ಮಂಗೇಶ ಭೇಂಡೆ, ಗಣ್ಯರು, ಜನಪ್ರತಿನಿಧಿಗಳು, ಶಾಲಾ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
विद्यार्थ्यांसाठी ज्ञान मंदिर लोकार्पण
आज बेळगावी जिल्ह्यातील खानापूर तालुक्यातील जांबोटी येथे जनकल्याण ट्रस्ट संचालीत विद्याविकासाकडून पुनर निर्मित माध्यमिक विद्यालय जांबोटी शाळा इमारत, प्राथमिक व माध्यमिक शिक्षण मंत्री श्री सुरेश कुमार जी,यांच्यासमवेत चिक्कोडी लोकसभेचे खासदार माननीय श्री अण्णासाहेब जोल्ले,जी यांनी लोकार्पण केले.
यावेळी राष्ट्रीय स्वयंसेवक संघटना अखिल भारती व्यवस्था प्रमुख श्री मंगेश भेंडे, मान्यवर, लोकप्रतिनिधी आणि शाळा मंडळाचे सदस्य उपस्थित होते.