ಬಿಜೆಪಿ ಸರ್ಕಾರದ ಜನಪರ ಕಾರ್ಯಗಳನ್ನು ಮೆಚ್ಚಿ, ಕಾಂಗ್ರೆಸ್ ತೊರೆದ ನಿಪ್ಪಾಣಿ ಕ್ಷೇತ್ರದ ಹುನ್ನರಗಿಯ #avintvcom
1 min read
ಭಿವಶಿ
ಕಾರ್ಯಕರ್ತರ ಬಲವೇ ಬಿಜೆಪಿಯ ಬಲಿಷ್ಠ ಶಕ್ತಿ”
ಬಿಜೆಪಿ ಸರ್ಕಾರದ ಜನಪರ ಕಾರ್ಯಗಳನ್ನು ಮೆಚ್ಚಿ, ಕಾಂಗ್ರೆಸ್ ತೊರೆದ ನಿಪ್ಪಾಣಿ ಕ್ಷೇತ್ರದ ಹುನ್ನರಗಿಯ ಶ್ರೀಮತಿ ಅನಿತಾ ಸುತಳೆ, ಶ್ರೀ ಮುನ್ಶಿಲಾಲ್ ಮುಜಾವರ, ಶ್ರೀ ಮಹಾಂತೇಶ ಪಾಟೀಲ, ಶ್ರೀ ವಿನೋದ ಮಗದುಮ್ಮ ಹಾಗೂ ಶ್ರೀ ಬಿಸ್ಮಿಲ್ಲಾ ಜಮಾದಾರ ಅವರು ಬಿಜೆಪಿ ಸೇರ್ಪಡೆಗೊಂಡಿದ್ದು, ಅವರನ್ನು ಬಿಜೆಪಿ ಪಕ್ಷಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಆತ್ಮೀಯವಾಗಿ ಬರಮಾಡಿಕೊಂಡರು.
ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳು ಜನರ ಮನೆ-ಮನ ಮುಟ್ಟುತ್ತಿವೆ ಅನ್ನೋದಕ್ಕೆ ಇದು ಉತ್ತಮ ನಿದರ್ಶನ. ಪ್ರತಿಯೊಬ್ಬ ಕಾರ್ಯಕರ್ತನನ್ನು ಗೌರವಿಸುವ ಪಕ್ಷ ಬಿಜೆಪಿ. ಹೀಗಾಗಿ ಜನಪರ ಪಕ್ಷವಾಗಿರುವ ನಮ್ಮ ಬಿಜೆಪಿ ಕಡೆಗೆ ಇತರೆ ಪಕ್ಷದ ಕಾರ್ಯಕರ್ತರು ಆಗಮಿಸುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.
कार्यकर्त्यांची ताकद ही भाजपाची सर्वात शक्तिशाली शक्ती आहे
भाजपा सरकारच्या लोकप्रिय कार्यांची कदर करून, काँग्रेस पक्ष सोडलेल्या निपाणी क्षेत्राच्या हुन्नरगीचे श्रीमती अनिता सुतळे, श्री मुनशीलाल मुजावर, श्री महांतेश पाटिल, श्री विनोद मगदूम व बिस्मिल्ला जमादार यांनी भाजपमध्ये प्रवेश केला असून, त्यांना भाजपा पक्षाला राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी आदराने स्वागत केले.
आपल्या केंद्र व राज्य सरकारच्या लोकप्रिय प्रकल्प घरो-घरी पोचले आहेत याचे हे उत्तम उदाहरण आहे.प्रत्येक कार्यकर्त्याचा आदर करणारा पक्ष भाजपा पक्ष आहे.त्यामुळे लोकप्रिय पक्ष असलेल्या आपल्या भाजपाकडे अन्य पक्षाचे कार्यकर्ते येत आहेत हे स्वागतार्ह आहे असे सांगीतले.