AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಎಬಿವಿಪಿ ಹಿರಿಯ ಕಾರ್ಯಕರ್ತರ ಹೋರಾಟ #avintvcom

1 min read
Featured Video Play Icon

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ

ಎಬಿವಿಪಿ ಹಿರಿಯ ಕಾರ್ಯಕರ್ತರ ಹೋರಾಟ

ಮರೆಗುದ್ದಿ ವಿದ್ಯಾರ್ಥಿಗಳು  ದಿನನಿತ್ಯ ಬಸ್ಸಿನ ಸಮಸ್ಯೆ ಇಂದಾಗಿ ವಿದ್ಯಾರ್ಥಿ ಜೀವನಕ್ಕೆ ದೊಡ್ಡಪ್ರಮಾಣದ್ಲಲಿ ಸಮಸ್ಯ ಆಗುತಿತ್ತು ಆದಕಾರಣ ಇವತ್ತು ಮರೆಗುದ್ದಿ ಕ್ರಾಸ ಹತ್ತಿರ ಎರಡು ತಾಸಿಗೂ ಅಧಿಕ  ರಸ್ತೆ ಬಂದ ಮಾಡಿ ಹೋರಾಟ ಮಾಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು   ಈ ಸಂದರ್ಭದಲ್ಲಿ abvp ಹಿರಿಯ ಕಾರ್ಯಕರ್ತರುಆದ ಪ್ರದೀಪ್ ಮೆಟಗುಡ್ಡ ಮಾತನಾಡಿ ಅಧಿಕಾರಿಗಳಿಂದ ವಿದ್ಯಾರ್ಥಿಗಳಿಗೆ ಸಮಸ್ಯ ಮಾಡದೆ ವಿದ್ಯಾರ್ಥಿ ಜೀವನಕ್ಕೆ ಅನುಕೂಲ ಮಾಡಿಕೊಡಬೇಕು  ಹಾಗೂ ಇನೊಮೆ ಈ ರೀತಿ ಸಮಸ್ಯ ಆಗಬಾರದು ಮುಂದೆ ಇದೆ ರೀತಿ ಸಮಸ್ಯೆ ಆದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿ ಮನವಿ ಪತ್ರ ನೀಡಿದರು ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತ ಬಸಯ್ಯ ಮಠಪತಿ. ಮಲ್ಲಪ್ಪ ಬರಿಕಾಯಿ. ಭೀಮು ಕಾಲತೀಫಿ. ಪ್ರವೀಣ್ ಮಾದರ.ನಾಗರಾಜ್ ಜುಂಜರ್ವಾಡ್. ಈರಣ್ಣ ಕೊಟ್ಯಾಲ್. ಅರ್ಜುನ್ ತಳವಾರ್. ದಾನೇಶ್ ಮಾದರ. ಪ್ರದೀಪ್ ಲಕ್ಕಪ್ಪಗೋಲ್. ರಮೇಶ್ ಕಾಲತೀಫಿ. ಕಾವ್ಯ. ರುಕ್ಮಿಣಿ. ಶೋಬಾ ದೇಸಾಯಿ ಇವರು ಹೋರಾಟದ ನೇತೃತ್ವವಸಿದರು ಹೋರಾಟದಲಿ 220 ಕು ಅದಿಕ್ ಸಮಸ್ಯೆ ಅನುಭವಿಸಿದ ವಿದ್ಯಾರ್ಥಿಗಳು ಹೋರಾಟದಲ್ಲಿ ಭಾಗ ವಸಿದರು .

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author