ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಎಬಿವಿಪಿ ಹಿರಿಯ ಕಾರ್ಯಕರ್ತರ ಹೋರಾಟ #avintvcom
1 min read
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ
ಎಬಿವಿಪಿ ಹಿರಿಯ ಕಾರ್ಯಕರ್ತರ ಹೋರಾಟ
ಮರೆಗುದ್ದಿ ವಿದ್ಯಾರ್ಥಿಗಳು ದಿನನಿತ್ಯ ಬಸ್ಸಿನ ಸಮಸ್ಯೆ ಇಂದಾಗಿ ವಿದ್ಯಾರ್ಥಿ ಜೀವನಕ್ಕೆ ದೊಡ್ಡಪ್ರಮಾಣದ್ಲಲಿ ಸಮಸ್ಯ ಆಗುತಿತ್ತು ಆದಕಾರಣ ಇವತ್ತು ಮರೆಗುದ್ದಿ ಕ್ರಾಸ ಹತ್ತಿರ ಎರಡು ತಾಸಿಗೂ ಅಧಿಕ ರಸ್ತೆ ಬಂದ ಮಾಡಿ ಹೋರಾಟ ಮಾಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ abvp ಹಿರಿಯ ಕಾರ್ಯಕರ್ತರುಆದ ಪ್ರದೀಪ್ ಮೆಟಗುಡ್ಡ ಮಾತನಾಡಿ ಅಧಿಕಾರಿಗಳಿಂದ ವಿದ್ಯಾರ್ಥಿಗಳಿಗೆ ಸಮಸ್ಯ ಮಾಡದೆ ವಿದ್ಯಾರ್ಥಿ ಜೀವನಕ್ಕೆ ಅನುಕೂಲ ಮಾಡಿಕೊಡಬೇಕು ಹಾಗೂ ಇನೊಮೆ ಈ ರೀತಿ ಸಮಸ್ಯ ಆಗಬಾರದು ಮುಂದೆ ಇದೆ ರೀತಿ ಸಮಸ್ಯೆ ಆದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿ ಮನವಿ ಪತ್ರ ನೀಡಿದರು ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತ ಬಸಯ್ಯ ಮಠಪತಿ. ಮಲ್ಲಪ್ಪ ಬರಿಕಾಯಿ. ಭೀಮು ಕಾಲತೀಫಿ. ಪ್ರವೀಣ್ ಮಾದರ.ನಾಗರಾಜ್ ಜುಂಜರ್ವಾಡ್. ಈರಣ್ಣ ಕೊಟ್ಯಾಲ್. ಅರ್ಜುನ್ ತಳವಾರ್. ದಾನೇಶ್ ಮಾದರ. ಪ್ರದೀಪ್ ಲಕ್ಕಪ್ಪಗೋಲ್. ರಮೇಶ್ ಕಾಲತೀಫಿ. ಕಾವ್ಯ. ರುಕ್ಮಿಣಿ. ಶೋಬಾ ದೇಸಾಯಿ ಇವರು ಹೋರಾಟದ ನೇತೃತ್ವವಸಿದರು ಹೋರಾಟದಲಿ 220 ಕು ಅದಿಕ್ ಸಮಸ್ಯೆ ಅನುಭವಿಸಿದ ವಿದ್ಯಾರ್ಥಿಗಳು ಹೋರಾಟದಲ್ಲಿ ಭಾಗ ವಸಿದರು .