AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಿಪ್ಪಾಣಿ ಮತಕ್ಷೇತ್ರದ ಯಮಗರ್ಣಿ ಗ್ರಾಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ #avintvcom

1 min read
Featured Video Play Icon

ಯಮಗರ್ಣಿ

ನಿಪ್ಪಾಣಿ ಮತಕ್ಷೇತ್ರದ ಯಮಗರ್ಣಿ ಗ್ರಾಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರ ವಿಶೇಷ ಪ್ರಯತ್ನದಿಂದ ಲೋಕೋಪಯೋಗಿ ಇಲಾಖೆವತಿಯಿಂದ ಮಂಜೂರಾದ 11.50 ಲಕ್ಷ ರೂಗಳ ಮೊತ್ತದಲ್ಲಿ ಗ್ರಾಮದ ಪರಿಮಿತಿಯಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ ಯವರು ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ. ವನಮಾಲಿ ಕದಮ, ಶ್ರೀ. ಸಲಿಮ ಮುಲ್ಲಾ, ಶ್ರೀ. ನಂದಕುಮಾರ ಚೌಗುಲೆ, ಶ್ರೀ. ಮಹೇಶ ಢವಳೆ, ಶ್ರೀ. ಅರುಣ ಪವಾರ, ಶ್ರೀ. ಪಿಂಟು ಪವಾರ, ಶ್ರೀ. ಉತ್ತಮ ಬೋರಗಾಂವೆ, ಶ್ರೀ. ಕಿರಣ ಮೋರೆ, ಶ್ರೀ. ಕಿಶನ ತಾಸಗಾವೆ, ಶ್ರೀ. ಸೈಯದ ಲುಕಮಾನ, ಶ್ರೀ. ಚಂದ್ರಕಾಂತ ಮಾಳಿ, ಶ್ರೀ. ಬಾಪು ವಾಯದಂಡೆ, ಶ್ರೀ. ಶಂಕರ ಕುಂಬಾರ, ಶ್ರೀ. ವಸಂತ ಮಾನೆ, ಶ್ರೀ. ರಘುನಾಥ ಮಗದುಮ್ಮ, ಶ್ರೀ. ಗಜಾನನ ಖಾಡೆ, ಶ್ರೀ. ಮಹಾವೀರ ಬಾಗಿ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

निपाणी मतदारसंघातील यमगर्णी गावात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्या विशेष प्रयत्नातून सार्वजनिक बांधकाम विभाग कडून मंजूर झालेल्या 11.50 लाख रुपयांमध्ये गावाच्या हद्दीतील रस्ता सुधारणा कामाचे आशाज्योति विशेष मुलांच्या शाळेचे अध्यक्ष कु.ज्योतीप्रसाद जोल्ले यांनी पूजन करून चालना दिले.

यावेळी श्री. वनमाली कदम, श्री. सलीम मुल्ला, श्री. नंदकुमार चौगुले, श्री. महेश ढवळे, श्री. अरुण पवार, श्री. पिंटू पवार, श्री. उत्तम बोरगांवे, श्री. किरण मोरे, श्री. किशन तासगावे, श्री. सैयद लुकमान, श्री. चंद्रकांत माळी, श्री. बापु वायदंडे, श्री. शंकर कुंभार, श्री. वसंत माने, श्री. रघुनाथ मगदूम, श्री. गजानन खाडे, श्री. महावीर बागी पक्षाचे कार्यकर्ते आणि ग्रामस्थ उपस्थित होते.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author