ಶ್ರೀ ನಿತಿನ್ ಗಡ್ಕರಿ ಜಿ ಅವರ ನಾಗಪುರದ ನಿವಾಸದಲ್ಲಿ, ಎಣ್ಣೆಬೀಜ ಆತ್ಮನಿರ್ಭರತೆಯನ್ನು ಸಾಧಿಸುವ ಕುರಿತು #avintvcom
1 min read
ನಾಗಪುರ
ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ನಿತಿನ್ ಗಡ್ಕರಿ ಜಿ ಅವರ ನಾಗಪುರದ ನಿವಾಸದಲ್ಲಿ, ಎಣ್ಣೆಬೀಜ ಉತ್ಪಾದನೆಯಲ್ಲಿ ಆತ್ಮನಿರ್ಭರತೆಯನ್ನು ಸಾಧಿಸುವ ಕುರಿತು ನಿಯೋಗದ ಸದಸ್ಯರ ಜತೆ ನಡೆದ ಸಭೆಯಲ್ಲಿ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ನಿಯೋಗದ ಸದಸ್ಯರಾದ ಶ್ರೀ ದಿಲೀಪ್ ಕರಂಬೆಲ್ಕರ್, ಶ್ರೀ ಕಿರಣ್ ಶೆಲಾರ್, ಶ್ರೀಮತಿ ರುಚಿತಾ ರಾಣೆ, ಶ್ರೀ ಬೈನ್ ಶಾ ಶೇಖ್ ಮತ್ತು ಶ್ರೀ ರಾಜೇಂದ್ರ ಬಾರ್ವಾಲೆ ಹಾಜರಿದ್ದರು.
राष्ट्रीय रस्ता वाहतूक, महामार्ग आणि सूक्ष्म,लघु व मध्यम उद्योग मंत्री श्री. नितीन गडकरी जी यांच्या नागपुर येथील निवासस्थानी तेल बिया उत्पादनात आत्मनिर्भर साध्य करण्याबाबत प्रतिनिधीमंडळाच्या सदस्यांसमवेत झालेल्या बैठकीत चिक्कोडी लोकसभेचे खासदार माननीय श्री अण्णासाहेब जोल्ले,जी यांनी भाग घेतले.
यावेळी प्रतिनिधी मंडळाचे सदस्य श्री दिलीप करंबेल्कर, श्री किरण शेलार, श्रीमती रुचिता राणे, श्री बैन शा शेख आणि श्री राजेंद्र बार्वाले उपस्थित होते.