AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸುಗಮ ಸಂಚಾರಕ್ಕಾಗಿ ರಸ್ತೆಗಳ ಅಭಿವೃದ್ಧಿ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಅವರು ನೆರವೇರಿಸಿ ಚಾಲನೆ ನೀಡಿದರು #avintvcom

1 min read

ಕೇರೂರ

ಸುಗಮ ಸಂಚಾರಕ್ಕಾಗಿ ರಸ್ತೆಗಳ ಅಭಿವೃದ್ಧಿ

 

ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಕೇರೂರ ಗ್ರಾಮದಿಂದ ಕೇರೂರ ಕ್ರಾಸ್ ವರೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಮಂಜೂರಾದ 90 ಲಕ್ಷ ರೂ. ವೆಚ್ಚದಲ್ಲಿ, ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಅವರು ನೆರವೇರಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಮುಖ್ಯ ಕಛೇರಿಯ ಉಪಾಧ್ಯಕ್ಷರಾದ ಶ್ರೀ ಸಿದ್ರಾಮ ಗಡದೆ, ಸ್ಥಳೀಯ ಮುಖಂಡರಾದ ಶ್ರೀ ಎಂ.ಎ.ಪಾಟೀಲ್, ಶ್ರೀ ಬಾಬಾಸಾಬ ಕೆಂಚನವರ, ಶ್ರೀ ರಾಜು ರೆಂದಾಳೆ, ಶ್ರೀ ಕೇದಾರಿಗೌಡ ಪಾಟೀಲ, ಶ್ರೀ ಸದಾಶಿವ ಲಟ್ಟೆ, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

सुरळीत रहदारीसाठी रस्त्यांचा विकास

चिक्कोडी लोकसभेतील केरुर गावातून केरुर क्रॉस पर्यंत सार्वजनिक बांधकाम विभागमार्फात मंजूर झालेल्या 90 लाख रुपयांमध्ये रस्ता सुधारणा कामाचे भूमिपूजन चिक्कोडी लोकसभेचे खासदार माननीय श्री अण्णासाहेब जोल्ले,जी यांनी करून कामाला चालना दिले.

यावेळी श्री बिरेश्वरा को-ऑप क्रेडिट सोसायटी मुख्यालयाचे उपाध्यक्ष श्री सिद्रमा गडदे, स्थानिक नेते श्री एम.ए. पाटिल, श्री बाबुराव केंचनवर, श्री राजू रेंदाळे, श्री केदारीगौड पाटिल, श्री सदाशिव लट्टे, कार्यकर्ते व ग्रामस्थ उपस्थित होते.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author