ಸುಗಮ ಸಂಚಾರಕ್ಕಾಗಿ ರಸ್ತೆಗಳ ಅಭಿವೃದ್ಧಿ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಅವರು ನೆರವೇರಿಸಿ ಚಾಲನೆ ನೀಡಿದರು #avintvcom
1 min readಕೇರೂರ
ಸುಗಮ ಸಂಚಾರಕ್ಕಾಗಿ ರಸ್ತೆಗಳ ಅಭಿವೃದ್ಧಿ
ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಕೇರೂರ ಗ್ರಾಮದಿಂದ ಕೇರೂರ ಕ್ರಾಸ್ ವರೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಮಂಜೂರಾದ 90 ಲಕ್ಷ ರೂ. ವೆಚ್ಚದಲ್ಲಿ, ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಅವರು ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಮುಖ್ಯ ಕಛೇರಿಯ ಉಪಾಧ್ಯಕ್ಷರಾದ ಶ್ರೀ ಸಿದ್ರಾಮ ಗಡದೆ, ಸ್ಥಳೀಯ ಮುಖಂಡರಾದ ಶ್ರೀ ಎಂ.ಎ.ಪಾಟೀಲ್, ಶ್ರೀ ಬಾಬಾಸಾಬ ಕೆಂಚನವರ, ಶ್ರೀ ರಾಜು ರೆಂದಾಳೆ, ಶ್ರೀ ಕೇದಾರಿಗೌಡ ಪಾಟೀಲ, ಶ್ರೀ ಸದಾಶಿವ ಲಟ್ಟೆ, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
सुरळीत रहदारीसाठी रस्त्यांचा विकास
चिक्कोडी लोकसभेतील केरुर गावातून केरुर क्रॉस पर्यंत सार्वजनिक बांधकाम विभागमार्फात मंजूर झालेल्या 90 लाख रुपयांमध्ये रस्ता सुधारणा कामाचे भूमिपूजन चिक्कोडी लोकसभेचे खासदार माननीय श्री अण्णासाहेब जोल्ले,जी यांनी करून कामाला चालना दिले.
यावेळी श्री बिरेश्वरा को-ऑप क्रेडिट सोसायटी मुख्यालयाचे उपाध्यक्ष श्री सिद्रमा गडदे, स्थानिक नेते श्री एम.ए. पाटिल, श्री बाबुराव केंचनवर, श्री राजू रेंदाळे, श्री केदारीगौड पाटिल, श्री सदाशिव लट्टे, कार्यकर्ते व ग्रामस्थ उपस्थित होते.