ಪ್ರತಿ ಮನೆಯ ‘ಭಾಗ್ಯಲಕ್ಷ್ಮಿ’ಯಾಗಿರುವ ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ನಿರಂತರ ಶ್ರಮ #avintvcom
1 min read
ಚಿಕ್ಕೋಡಿ
ಪ್ರತಿ ಮನೆಯ ‘ಭಾಗ್ಯಲಕ್ಷ್ಮಿ’ಯಾಗಿರುವ ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ನಿರಂತರ ಶ್ರಮ
ಚಿಕ್ಕೋಡಿಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಮುಖ್ಯಮಂತ್ರಿ ಶ್ರೀ ಬಿ.ಎಸ್ ಯಡಿಯೂರಪ್ಪ ಜಿ ಅವರ ಕನಸಿನ ಕೂಸಾದ ‘ಭಾಗ್ಯಲಕ್ಷ್ಮಿ’ ಯೋಜನೆಯ ಬಾಂಡ್ ಗಳನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಅವರು ವಿತರಿಸಿ, ಪುಟಾಣಿಗಳಿಗೆ ಅನ್ನ ಪ್ರಾಶನ ಮಾಡಿ, ಅವರೊಂದಿಗೆ ಕೇಕ್ ಕತ್ತರಿಸಿ ಅವರ ಸಂತೋಷದಲ್ಲಿ ಭಾಗಿಯಾದಾಗ, ಮನಸ್ಸಿಗೆ ಅತೀವ ಆನಂದವಾಯಿತು.
ಹೆಣ್ಣು ಮಗುವಿನ ಜನನ ಉತ್ತೇಜನ ಹಾಗೂ ಅವರ ರಕ್ಷಣೆ, ಶಿಕ್ಷಣ ಶ್ರೇಯೋಭಿವೃದ್ಧಿಗಾಗಿ ಜಾರಿಗೆ ತಂದ ಈ ಯೋಜನೆಯಿಂದ ಲಿಂಗಾನುಪಾತ ಸುಧಾರಣೆಯಾಗಿದೆ. ಪ್ರತಿ ಮನೆಯ ಭಾಗ್ಯಲಕ್ಷ್ಮಿಯಾಗಿರುವ ಹೆಣ್ಣು ಸಮಾಜದ ಕಣ್ಣು. ಅವರ ಆರೋಗ್ಯ ಕಾಪಾಡುವುದು, ಶಿಕ್ಷಣ, ಪ್ರತಿಭೆಗೆ ಪ್ರೋತ್ಸಾಹ ನೀಡುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳ ಬಾಳು ಬೆಳಕಾಗಿಸಲು ನಮ್ಮ ಸೇವೆ ಸದಾ ಅವಿರತವಾಗಿರುತ್ತದೆ ಎಂದು ಹೇಳಿದರು.
चिक्कोडी
प्रत्येक घराच्या भाग्यलक्ष्मी असलेल्या मुलींच्या उन्नतीसाठी अविरत प्रयत्न
चिक्कोडी येथे महिला व बालविकास विभागाच्या वतीने लाभार्थ्यांना मुख्यमंत्री बी.एस. येडियुरप्पा जी, यांच्या स्वप्नातील भाग्यलक्ष्मी योजनेच्या बॉन्ड राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी वाटप करून, चिमुकल्यांना अन्न भरवून, त्यांच्याबरोबर केक कापून, त्यांच्या सुखात सहभागी होऊन, आनंद व्यक्त केले.
लहान मुलींच्या जन्म प्रोत्साहन आणि त्यांचे संवर्धन, शिक्षणाच्या उन्नतीसाठी राबविण्यात आलेल्या या प्रकल्पातून लिंग प्रमाण सुधारले गेले आहे. प्रत्येक घराची भाग्यलक्ष्मी असलेल्या मुली समाजाची डोळे आहे. त्यांच्या आरोग्याची काळजी घेणे, त्यांना प्रशिक्षण देणे आणि प्रोत्साहन करणे ही आपली जबाबदारी आहे. या दरम्यान मुलींचे जीवन उज्वल करण्यासाठी आमची सेवा सदा राहील असे सांगितले.