ಅಥಣಿಯಲ್ಲಿ ಪ್ರಾಮಾಣಿಕ ಪೊಲೀಸ್ (ಸಿಪಿಐ) ಅಧಿಕಾರಿ ಶಂಕರಗೌಡ ಚಿನ್ನದ ಪದಕ ಪಡೆದ ಸನ್ಮಾನ #avintvcom
1 min read
ಚಿನ್ನದ ಪದಕ ಪಡೆದ ಶಂಕರಗೌಡರಿಗೆ ಸನ್ಮಾನ
ಅಥಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ದಕ್ಷ, ಪ್ರಾಮಾಣಿಕ ಪೊಲೀಸ್ (ಸಿಪಿಐ) ಅಧಿಕಾರಿ ಶ್ರೀ ಶಂಕರಗೌಡ ಬಸನಗೌಡರ ಅವರು ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾದ ಸಂದರ್ಭದಲ್ಲಿ ಚಮಕೇರಿಯ ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪಿಎಸ್ಐ ಕುಮಾರ ಹಾಡಕರ, ಚಂದ್ರಕಾಂತ ಸಂಕ್ರಟ್ಟಿ, ಟ್ರಸ್ಟ ಅದ್ಯಕ್ಷ ಮಹಾದೇವ ಬಿರಾದಾರ, ವಿಜಯಕುಮಾರ ಅಡಹಳ್ಳಿ, ಪರಶುರಾಮ, ಭಾಗ್ಯವಂತಿ ಬಿರಾದಾರ ಇದ್ದರು.