ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಪ್ರತಿ ತಿಂಗಳ 4ನೇ ಶನಿವಾರದ ಜನಸಂಪರ್ಕ ಸಭೆ #avintvcom
1 min read
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
ಪ್ರತಿ ತಿಂಗಳ 4ನೇ ಶನಿವಾರದ ಜನಸಂಪರ್ಕ ಸಭೆ
ವಿಷಯ : ಕ್ರೈಂ ಅವೆರ್ನೆಸ್ ಅಪರಾಧಗಳನ್ನು ತಡೆಗಟ್ಟುವ ಮಾಹಿತಿ
ಸ್ಥಳ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
ದಿನಾಂಕ 21/1/2021
ಸಮಯ 11 00 ಬೆಳಗ್ಗೆ
ಮೀಟಿಂಗ್ ಆಫೀಸರ್ ಇನ್ಸ್ಪೆಕ್ಟರ್ ಪ್ರಶಾಂತ್ ಸರ್
Psi ಹನುಮಂತು ಸರ್ Psi ಪ್ರಕಾಶ ನಾಯಕ್ ಸರ್ Psi ಸಂತೋಷ ಸರ್
ಈ ಜನ ಸಂಪರ್ಕ ಸಭೆಯಲ್ಲಿ ಮುಖ್ಯಮಂತ್ರಿ ಪದಕ್ಕೆ ಆಯ್ಕೆ ಆಗಿರುವ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆದ ಪ್ರಶಾಂತ್ ಸಾರ್ ಅವರಿಗೆ ಪೊಲೀಸ್ ಅಭಿಮಾನಿ ಬಳಗ ಕಾಮಾಕ್ಷಿಪಾಳ್ಯ ಇವರಿಂದ ಸನ್ಮಾನ ಮಾಡಲಾಯಿತು
ಹಾಗೂ ಇದೆ ಸಂದರ್ಭದಲ್ಲಿ irani gang ಬಂದನ ಕಾರ್ಯಾಚರಣೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ PSI ಸಂತೋಷ ಸಾರ್ ಅವರಿಗೆ ಇನ್ಸ್ಪೆಕ್ಟರ್ ಆದ ಪ್ರಶಾಂತ್ ಸಾರ್ ಸನ್ಮಾನ ಮಾಡಿದ್ದರು
ಈ ಸನ್ಮಾನ ಸಮಾರಂಭ ಸಹಕರಿಸಿದ ಪೊಲೀಸ್ ಅಭಿಮಾನಿ ಬಳಗದ ಚಂದ್ರಶೇಖರ್ ಶೆಟ್ಟಿ. S ಅಂಬೇಡ್ಕರ್ ಸೇನೆ ಮೂರ್ತಿ
ಮಾರುತಿ ತುಪ್ಪ ಬಾಬು BASKER ಬಾಬು ದಿವಾಕರ್ ಮಹಾದೇವ SHAM
PAPANA
ಈ ಜನ ಸಂಪರ್ಕ ಸಭೆಯನ್ನು ಯಶಸ್ವಿ ಗೊಳಿಸಿದ ಎಲ್ಲಾ ಸಾರ್ವಜನಿಕರಿಗು ಬೀಟ್ ಮೆಂಬರ್ಸ್ ಪೊಲೀಸ್ ಮಿತ್ರರಿಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ಎಲ್ಲಾ ಸಿಬ್ಬಂದಿ ವರ್ಗದ ಪರವಾಗಿ ತುಂಬು ಹೃದಯದ ಧನ್ಯವಾದಗಳು
ತುರ್ತು ಸಂದರ್ಭದಲ್ಲಿ ಸಂಪರ್ಕಿಸಿ
ಪೊಲೀಸ್ = 100 ಟ್ರಾಫಿಕ್ = 103 ಗ್ರಾಮಾಂತರ = 112 ಆಂಬುಲೆನ್ಸ್ = 108 ಅಗ್ನಿಶಾಮಕ ದಳ = 101
ಮಕ್ಕಳ ಸಹಾಯ ವಾಣಿ =1098 ಹಿರಿಯ ನಾಗರಿಕರ ಸಹಾಯ ವಾಣಿ 1090
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ = 080 22942517 ಮಕ್ಕಳ ಸಹಾಯ ವಾಣಿ =1098
ಸದಾ ನಿಮ್ಮ ಸೇವೆಯಲ್ಲಿ
ಪೊಲೀಸ್ ಇಲಾಖೆ
ಅಪರಾಧಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ
ಪೊಲೀಸ್ ಎಂದರೆ ಭಯ ಅಲ್ಲ ಭರವಸೆ
ಬೀಟ್ ಮೆಂಬರ್
Asm ( ಏರಿಯಾ ಸುರಕ್ಷಾ ಮಿತ್ರ ಕಮ್ಯುನಿಟಿ ಪೊಲೀಸಿಂಗ್ ) ಚಂದ್ರಶೇಖರ್ ಎಸ್ ಕಾಮಾಕ್ಷಿಪಾಳ್ಯ
ಹೆಚ್ಚಿನ ಮಾಹಿತಿಗೆ ಇ ಕೆಳಕಂಡ ಅಪ್ ಅನ್ನು ಡೌನ್ ಲೋಡ್ ಮಾಡಿ ಕೊಳ್ಳಿ