ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ಕೆ ಪಿ ಸಿ ಸಿ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಸತೀಶ #avintvcom
1 min read
ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ಕೆ ಪಿ ಸಿ ಸಿ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಸತೀಶ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಪಕ್ಷದ ಮದಭಾವಿ ಗ್ರಾಮದ ನೂತನ ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ ಕಲ್ಲೋತಿ,ಅಶೋಕ ಗಾಡಿವಡ್ಡರ,ಚನ್ನಪ್ಪಾ ಐಹೊಳೆ ,ಕಾಂಗ್ರೆಸ ಪಕ್ಷದ ಮುಖಂಡರಾದ ಪ್ರವೀಣ ನಾಯಿಕ ,ಚಿಕ್ಕೋಡಿ ಜಿಲ್ಲಾ ಕಮಿಟಿ ಸದಸ್ಯ ರಾದ ಸಿದರಾಯ ತೋಡಕರ,ಅಸ್ಲಾಂ ಮುಲ್ಲಾ ,ವಿಶ್ವನಾಥ ಭಂಡಾರೆ ಭೇಟಿ ನೀಡಿ ಪಕ್ಷದ ಕುಂದುಕೊರತೆ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡ ಅಸ್ಲಾಂ ಮುಲ್ಲಾ ಮಾತನಾಡಿ ಮುಂದೆ ಬರುವ ತಾಲೂಕ ಪಂಚಾಯತ,ಜಿಲ್ಲಾ ಪಂಚಾಯತ ಚುನಾವಣೆ ಗಮನದಲ್ಲಿಟ್ಟುಕೊಂಡು ಕಾಗವಾಡ ಮತಕ್ಷೇತ್ರಕ್ಕೆ ಹೆಚ್ಚು ಗಮನ ಹರಿಸ ಬೇಕೆಂದು ಹೇಳಿದರು.