ಹುಟ್ಟು ಹಬ್ಬದ ನಿಮಿತ ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪೂಜೆ #avintvcom
1 min read
ಬರ್ತಡೇ ಗಿಫ್ಟ್:ಹುಲಿರಾಯನ ದರ್ಶನ
ಚಾಮರಾಜನಗರ:ಹುಟ್ಟು ಹಬ್ಬದ ನಿಮಿತ ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪೂಜೆ ಸಲ್ಲಿಸಲು ತೆರಳುವಾಗ ಹುಲಿರಾಯ ರಸ್ತೆ ಬದಿಯಲ್ಲೇ ಯಕಂಡುಬಂದ ದೃಶ್ಯ ಕ್ಯಾಮಾರಾದಲ್ಲಿ ಸೆರೆಯಾಗಿದೆ..ಮೈಸೂರಿನ ಸಂತೋಷ್ ಮತ್ತು ಸ್ನೇಹಿತರು ಬೆಟ್ಟಕ್ಕೆ ಸಾರಿಗೆ ಬಸ್ ನಲ್ಲಿ ತೆರಳುವ ಸಂದರ್ಭ ಈ ದೃಶ್ಯ ಕಂಡು ಬಂದಿದ್ದು ,ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಕಳೆದ ಕೆಲವು ದಿನಗಳಿಗಿಂದ ಒಂಟಿ ಹುಲಿ ಇಲ್ಲಿನ ಹುಲ್ಲುಗಾವಲಿನ ಪ್ರದೇಶದಲ್ಲಿ ಓಡಾಡಿಕೊಂಡಿದ್ದು,ಪ್ರವಾಸಿಗರಾಗಲಿ ,ಭಕ್ತರಿಗಾಗಲಿ ಯಾವುದೇ ತೊಂದರೆ ನೀಡಿಲ್ಲ.ಗೋಪಾಲಸ್ವಾಮಿ ಬೆಟ್ಫ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶಕ್ಕೆ ಒಳಪಟ್ಟಿದೆ.