ಕುಮಾರಸ್ವಾಮಿ ನೊಂದಣಿ ಸದಸ್ಯತ್ವ ಅಭಿಯಾನ ರಚನೆ ಕಾರ್ಯಕ್ರಮವನ್ನು ಚಾಲನೆ ಮಾಡಲಾಯಿತು. #avintvcom
1 min read
ಇಂದು ಅಖಿಲ ಕರ್ನಾಟಕ ಜಾತ್ಯತೀತ ನಿಖಿಲ್ ಕುಮಾರಸ್ವಾಮಿ ಪ್ರಜ್ವಲ್ ರೇವಣ್ಣ ಯುವ ಒಕ್ಕೂಟ (ರಿ) ನೊಂದಣಿ ಸದಸ್ಯತ್ವ ಅಭಿಯಾನ ರಚನೆ ಕಾರ್ಯಕ್ರಮವನ್ನು ಚಾಲನೆ ಮಾಡಲಾಯಿತು. ಹಾಗೂ ಪದಾಧಿಕಾರಿಗಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೊಂದಣಿ ಸದಸ್ಯತ್ವ ಪುಸ್ತಕವನ್ನು ವಿತರಣೆ ಮಾಡಿ. ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ನಮ್ಮ ತಂಡದೊಂದಿಗೆ ಕೆಲಸವನ್ನ ಪ್ರಾರಂಭ ಮಾಡಿದ್ದೇವೆ. ಮಹಿಳಾ ಘಟಕ ರಾಜ್ಯ ಉಪಾಧ್ಯಕ್ಷರಾದ ಅಂತಹ ಶ್ರೀಮತಿ ಮಂಜುಳ ರವರು. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮಹಿಳಾ ಘಟಕ ಅಧ್ಯಕ್ಷರಾದ ಕವಿತಾ ರವರು. ಬಿಟಿಎಂ ಲೇಔಟ್ ಮಹಿಳಾ ಘಟಕ ಅಧ್ಯಕ್ಷರಾದ ಅಂತಹ ಕಲಾವತಿ ಅವರು. ವಿದ್ಯಾರ್ಥಿ ಘಟಕ ಅಧ್ಯಕ್ಷರಾದ ಅಂತಹ ಕುಮಾರಿ ಸಿಂಧೂರ್ ಅವರು. ರಾಜ್ಯ ವಿದ್ಯಾರ್ಥಿ ಘಟಕ ಆದಂತಹ ಶ್ರೀ ಯೋಗೇಶ್ ರವರು. ಇನ್ನು ಹಲವಾರು ಗಣ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದರು.