ಶ್ರೀ ಅಮಿತ್ ಶಾ ಜಿ ಅವರ ನೇತೃತ್ವದಲ್ಲಿ ನಡೆದ ‘ಜನಸೇವಕ ಸಮಾವೇಶ’ದ ಸಮಾರೋಪ ಸಮಾರಂಭದಲ್ಲಿ ..#avintvcom
1 min read
ಬೆಳಗಾವಿ
“ಸದೃಢ ಭಾರತ ನಿರ್ಮಾಣ ನಮ್ಮ ಸಂಕಲ್ಪ”
ಇಂದು ಬೆಳಗಾವಿಯಲ್ಲಿ ಮಾನ್ಯ ಗೃಹ ಸಚಿವರಾದ ಶ್ರೀ ಅಮಿತ್ ಶಾ ಜಿ ಅವರ ನೇತೃತ್ವದಲ್ಲಿ ನಡೆದ ‘ಜನಸೇವಕ ಸಮಾವೇಶ’ದ ಸಮಾರೋಪ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ ಜಿ ಅವರ ಮುಖ್ಯ ಉಪಸ್ಥಿತಿಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಅವರು ಭಾಗವಹಿಸಿದರು.
ತಳ ಮಟ್ಟದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿದ ಚುನಾಯಿತ ಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಲು ಕೇಂದ್ರದ ಗೃಹ ಮಂತ್ರಿಗಳು ಬಂದಿರುವುದು ಐತಿಹಾಸಿಕ ಕ್ಷಣವಾಗಿದೆ. ಸ್ಥಳೀಯ ಮಟ್ಟದ ಚುನಾವಣೆಗೂ ರಾಷ್ಟ್ರದ ನಾಯಕರು ಕೂಡ ಪ್ರಾಶಸ್ತ್ಯ ನೀಡುವ ಏಕೈಕ ಪಕ್ಷ ನಮ್ಮದು. ಹಳ್ಳಿಯಿಂದ ದಿಲ್ಲಿಯವರೆಗೆ ಬಿಜೆಪಿ ಗೆಲ್ಲಿಸಿ, ಸದೃಢ ಭಾರತ ನಿರ್ಮಾಣವೇ ತಮ್ಮ ಆಶಯವಾಗಿದೆ. ಮುಂಬರುವ ತಾಲ್ಲೂಕು ಹಾಗೂ ಜಿ.ಪಂ. ಚುನಾವಣೆಯಲ್ಲೂ ಮತದಾರರು ನಮಗೆ ಆಶೀರ್ವಾದ ಮಾಡಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರು, ರಾಜ್ಯ ಸಚಿವರು, ಪಕ್ಷದ ಪ್ರಮುಖ ಮುಖಂಡರು, ಶಾಸಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
सशक्त भारत बनविणे हे आमचे ध्येय आहे
आज बेळगावी येथे माननीय केंद्रीय गृहमंत्री श्री. अमित शा जी यांच्या अध्यक्षतेखाली जनसेवक समारंभाच्या समापन समारंभात माननीय मुख्यमंत्री श्री. बी. एस. यडीयुरप्पा जी यांच्या उपस्थितीत राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी भाग घेतले.
खालच्या ग्रामपंचायत निवडणुकीत विजयी झालेल्या निवडणूक प्रतिनिधींना अभिनंदन करण्यासाठी केंद्रीय गृहमंत्री येणे हा ऐतिहासिक क्षण आहे. स्थानिक निवडणूकीसाठी राष्ट्रीय नेत्यांना प्राधान्य देणारा एकमेव पक्ष आमचा आहे. गावातून दिल्लीपर्यंत भाजपाला विजयी करून एक सशक्त भारत बनविणे हे त्यांची इच्छा आहे. पुढे येणाऱ्या तालुका आणि जिल्हा पंचायत निवडणुकीत सुद्धा मतदार आम्हाला आशीर्वाद देतील असा पूर्ण आत्मविश्वास आहे असे सांगीतले.
यावेळी केंद्रीय मंत्री, राज्यमंत्री, पक्षाचे नेते, आमदार, अधिकारी आणि कार्यकर्ते उपस्थित होते.