AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಿನ್ನೆ ದಿನ ಬೆಳಗಾವಿಯಲ್ಲಿ ಸಪ್ತಸ್ವರ ಸಂಗೀತ ಕಲಾ ಬಳಗ ಬೆಳಗಾವಿ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ…#avintvcom

1 min read
Featured Video Play Icon

ನಿನ್ನೆ ದಿನ ಬೆಳಗಾವಿಯಲ್ಲಿ ಸಪ್ತಸ್ವರ ಸಂಗೀತ ಕಲಾ ಬಳಗ ಬೆಳಗಾವಿ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಳಗಾವಿ ಇವರ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿಯ್ ಕನ್ನಡ ಸಾಹಿತ್ಯ ಭವನದಲ್ಲಿ ರಾಜ್ಯ ಮಟ್ಟದ ಸಂಗೀತ ನ್ರತ್ಯೋತ್ಸವ ಕಾರ್ಯಕ್ರಮ ಜರುಗಿತು ಉದ್ಘಾಟನೆಯನ್ನು ಕರ್ನಾಟಕ ಯುವ ವೇದಿಕೆ ಅಧ್ಯಕ್ಷ ಅನಂತಕುಮಾರ್ ಬ್ಯಾಕುಡ ನೆರವೇರಿದರು ಮುಖ್ಯ ಅತಿಥಿಗಳಾಗಿ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಬಿ ಎಚ್, ಕೆಸಾಪ್ ಜಿಲ್ಲಾ ಅಧ್ಯಕ್ಷ ಮಂಗಲಾ ಮೆಟಗುಡ್ಡ, ಶ್ರೀರಂಗ ಜೋಶಿ, ವಿಠಲ ಯಕಣೆ, ಭರಮ ಪೂಜಾರಿ ಸಿದ್ದು ಡೊಳ್ಳಿನ್ ಸಂಗೀತ ಕಂಬಳೆ ಹಾಗೂ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರು ವೀಣಾ ಉಮೇಶ ಕಿಡದಾಳ ವಹಿಸಿದ್ದರು  ಪ್ರಾರಂಬದಲ್ಲಿ ನಾಡಗೀತೆಯನ್ನು ಕರುನಾಡು ಗಾನ ಕೋಗಿಲೆ ವಿಜೇತೆ ಸ್ವಾತಿ ಉಮೇಶ ಕಿಡದಾಳ ಹಾಡಿದರು ಬಸು ಯಾದವಾಡ ಸ್ವಾಗತಿಸಿದರು ಸುರೇಶ ವಾಘಮೋಡೆ ನಿರೂಪಿಸಿ ವಂದಿಸಿದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

 

About Author