ಭಾರತೀಯ ಜನತಾ ಪಕ್ಷದ ‘ಜನಸೇವಕ ಸಮಾವೇಶ’ ವನ್ನು ಪಕ್ಷದ ಮುಖಂಡರ ನೇತೃತ್ವದಲ್ಲಿ ಸೌ. ಶಶಿಕಲಾ ಜೊಲ್ಲೆ ಜಿ, ಅವರು ಉದ್ಘಾಟಿಸಿದರು#avintvcom
1 min read
ಕಲಬುರಗಿ
“ಅಭಿವೃದ್ಧಿಯೇ ಬಿಜೆಪಿಯ ಮೂಲಮಂತ್ರ”
ಕಲಬುರಗಿಯಲ್ಲಿ, ಭಾರತೀಯ ಜನತಾ ಪಕ್ಷದ ‘ಜನಸೇವಕ ಸಮಾವೇಶ’ ವನ್ನು ಪಕ್ಷದ ಮುಖಂಡರ ನೇತೃತ್ವದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಅವರು ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳು ಹಾಗೂ ನಿಷ್ಠಾವಂತ ಕಾರ್ಯಕರ್ತರ ಪರಿಶ್ರಮದ ಫಲವಾಗಿ ಇಂದು ಗ್ರಾಮೀಣ ಮಟ್ಟದಲ್ಲೂ ನಮಗೆ ಜಯ ಸಿಕ್ಕಿದೆ. ಅದೇ ರೀತಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಮತದಾರ ಬಾಂಧವರು ಮತ್ತೋಮ್ಮೆ ಹಾರೈಸಿ, ಪಕ್ಷದ ಗೆಲುವಿಗೆ ಕಾರಣರಾಗಲಿದ್ದಾರೆ ಎಂಬ ನಂಬಿಕೆಯಿದೆ. ದೇಶದ ಮೂಲೆ-ಮೂಲೆಗಳಲ್ಲಿ ಬಿಜೆಪಿ ಗೆಲುವಿನ ಪತಾಕೆ ಹಾರಿಸಿ, ಸಮಗ್ರ ಅಭಿವೃದ್ಧಿಯತ್ತ ಹೆಜ್ಜೆ ಹಾಕೋಣ ಎಂದು ಹೇಳಿದರು.
ಸಮಾವೇಶದಲ್ಲಿ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಜಿ, ಶ್ರೀ ಪ್ರಭು ಚವ್ಹಾಣ್ ಜಿ, ವಿಧಾನಪರಿಷತ್ ಸದಸ್ಯರಾದ ಶ್ರೀ ಶಶೀಲ್ ನಮೋಶಿ ಜಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಹೇಶ್ ಟೆಂಗಿನಕಾಯಿ, ಯುವ ಮೋರ್ಚಾ ರಾಜ್ಯಾಧ್ಯಕ್ಷರಾದ ಡಾ.ಸಂದೀಪ್, ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
कलबुर्गी
“विकास हा भाजपाचा मूळ मंत्र आहे”
कलबुर्गी तेथे भारतीय जनता पक्षाच्या नेत्यांच्या नेतृत्वात ‘जनसेवक समारंभाला राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी भेट दिले आणि उद्घाटन करुन कार्यक्रमास उद्देशून संबोधित केले.
आपल्या केंद्र व राज्य सरकारची विकासकामे आणि निष्ठावंत कार्यकर्त्यांच्या प्रयत्नांच्या परिणाम आज ग्रामीण पातळीवर विजय मिळवला आहे. तसेच तालुका व जिल्हा पंचायत निवडणुकीत मतदारबांधवांनी पुन्हा एकदा विश्वासाने विजयी करतील अशी आशा आहे. देशाच्या कानाकोपऱ्यात भाजपाचे विजयी झेंडा फडकावेल आणि समग्र विकासाकडे वाटचाल करूया असे सांगीतले.
यावेळी समारंभात मंत्री श्री जगदीश शेट्टर जी, श्री प्रभु चौहान जी, विधानसभेचे सदस्य श्री. शाशील नमोशी जी, राज्य सचिव श्री. महेश टेंगीनकायी, युवा मोर्चाचे अध्यक्ष डॉ. संदीप, पक्षाचे स्थानिक नेते आणि कार्यकर्ते उपस्थित होते.