AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಧಾರವಾಡದ ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಮಣ್ಣಿನಿಂದ ಲಸಿಕೆ ಬಾಟಲಿಗಳ 6 ಇಂಚಿನ ಪ್ರತಿಕೃತಿ ತಯಾರಿಸಿ ಲಸಿಕೆಗೆ ಸ್ವಾಗತ #avintvcom

1 min read
Featured Video Play Icon

ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು ಕರ್ನಾಟಕಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಧಾರವಾಡದ ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಮಣ್ಣಿನಿಂದ ಲಸಿಕೆ ಬಾಟಲಿಗಳ 6 ಇಂಚಿನ ಪ್ರತಿಕೃತಿ ತಯಾರಿಸಿ ಲಸಿಕೆಗೆ ಸ್ವಾಗತ ಕೋರಿದ್ದಾರೆ.

.. “ಲಸಿಕೆ ನಮ್ಮ ಮಣ್ಣಿನಲ್ಲೇ ಅಂದರೆ ನಮ್ಮ ದೇಶದಲ್ಲೇ ತಯಾರಾಗಿ ಪ್ರಾಯೋಗಿಕವಾಗಿ ಯಶಸ್ಸು ಕಂಡಿದ್ದು ಭಾರತೀಯರಾದ ನಾವೆಲ್ಲಾ ಹೆಮ್ಮೆ ಪಡುವಂತಾಗಿದೆ ಹಾಗೂ ಕೊರೋನಾ ವಿರುದ್ಧ ಈ ಲಸಿಕೆ ತಯಾರಿಕೆಗೆ ಶ್ರಮಿಸಿದ ವಿಜ್ಞಾನಿಗಳು, ವೈದ್ಯರು ಹಾಗೂ ಕೇಂದ್ರ ಸರ್ಕಾರಕ್ಕೆ ಈ ಕಲಾಕೃತಿ ರಚಿಸುವುದರ ಮುಖಾಂತರ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ”

ಧನ್ಯವಾದಗಳೊಂದಿಗೆ..
……ಕಲಾವಿದ ಮಂಜುನಾಥ ಹಿರೇಮಠ, ಕೆಲಗೇರಿ ಧಾರವಾಡ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author