ಧಾರವಾಡದ ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಮಣ್ಣಿನಿಂದ ಲಸಿಕೆ ಬಾಟಲಿಗಳ 6 ಇಂಚಿನ ಪ್ರತಿಕೃತಿ ತಯಾರಿಸಿ ಲಸಿಕೆಗೆ ಸ್ವಾಗತ #avintvcom
1 min read
ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು ಕರ್ನಾಟಕಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಧಾರವಾಡದ ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಮಣ್ಣಿನಿಂದ ಲಸಿಕೆ ಬಾಟಲಿಗಳ 6 ಇಂಚಿನ ಪ್ರತಿಕೃತಿ ತಯಾರಿಸಿ ಲಸಿಕೆಗೆ ಸ್ವಾಗತ ಕೋರಿದ್ದಾರೆ.
.. “ಲಸಿಕೆ ನಮ್ಮ ಮಣ್ಣಿನಲ್ಲೇ ಅಂದರೆ ನಮ್ಮ ದೇಶದಲ್ಲೇ ತಯಾರಾಗಿ ಪ್ರಾಯೋಗಿಕವಾಗಿ ಯಶಸ್ಸು ಕಂಡಿದ್ದು ಭಾರತೀಯರಾದ ನಾವೆಲ್ಲಾ ಹೆಮ್ಮೆ ಪಡುವಂತಾಗಿದೆ ಹಾಗೂ ಕೊರೋನಾ ವಿರುದ್ಧ ಈ ಲಸಿಕೆ ತಯಾರಿಕೆಗೆ ಶ್ರಮಿಸಿದ ವಿಜ್ಞಾನಿಗಳು, ವೈದ್ಯರು ಹಾಗೂ ಕೇಂದ್ರ ಸರ್ಕಾರಕ್ಕೆ ಈ ಕಲಾಕೃತಿ ರಚಿಸುವುದರ ಮುಖಾಂತರ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ”
ಧನ್ಯವಾದಗಳೊಂದಿಗೆ..
……ಕಲಾವಿದ ಮಂಜುನಾಥ ಹಿರೇಮಠ, ಕೆಲಗೇರಿ ಧಾರವಾಡ.