ಅಥಣಿ ತಾಲೂಕಿನಲ್ಲಿ ಫಿನೋ ಪೇಮೆಂಟ್ ಬ್ಯಾಂಕ್ ಉದ್ಘಾಟನೆ ಮಾಡಲಾಯಿತು #avintvcom
1 min read
ಅಥಣಿ ತಾಲೂಕಿನಲ್ಲಿ ಫಿನೋ ಪೇಮೆಂಟ್ ಬ್ಯಾಂಕ್ ಉದ್ಘಾಟನೆ ಮಾಡಲಾಯಿತು
ಅಥಣಿ ತಾಲೂಕಿನ ಶಿವಯೋಗಿ ಸರ್ಕಲ್ ನಾಗೇಶ್ ಮಂದಿರ ಹತ್ತಿರ ಚೌಹಾನ್ ಬಿಲ್ಡಿಂಗ್ ಇದಕ್ಕೆ ಉದ್ಘಾಟಕರಾಗಿ ರಾಹುಲ್ ಗಾಂಧಿ ಬ್ರಿಗೇಡ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸದಾಶಿವ ಮಾಂಗ (ದೊಡ್ಡಮನಿ) ಮತ್ತು ಆಲ್ ಇಂಡಿಯಾ ಆಂಟಿ ಕರಪ್ಶನ್ ಬೋರ್ಡ್ ಬೆಳಗಾವಿ ಅಧ್ಯಕ್ಷರಾದ ವಿಜಯ ಬಡಿಗೇರ್ ಹಾಗೂ ಕೆ ಬಿ ಬಿ ಎನ್ ದೂರದರ್ಶಕ ರಿಪೋರ್ಟರ್ ಆದ ಶಿವಾಜಿ ಕಾಂಬಳೆ ಹಾಗೂ ವಕೀಲರಾದ ಸಂತೋಷ್ ನೊಲಿ ಮತ್ತು ಪುರಂದರ ಕಾಂಬಳೆ ಹಾಗೂ ಆಲ್ ಇಂಡಿಯಾ ಆಂಟಿ ಕರಪ್ಶನ್ ಬೋರ್ಡ್ ತಾಲೂಕ ಅಧ್ಯಕ್ಷರಾದ ಇಲಿಯಾಸ್ ನಾಲಬಂದ ಹಾಗೂ ಕೆ ಬಿ ಬಿ ಎನ್ ದೂರದರ್ಶಕ ಜಿಲ್ಲಾ ರಿಪೋರ್ಟರ್ ಆದ ಪ್ರಶಾಂತ್ ಬೆಳ್ಳಂಕಿ ಋಷಿವಾಣಿ ಕನ್ನಡ ದಿನ ಪತ್ರಿಕೆಯ ಸಂಪಾದಕರಾದ ಮಹಾದೇವ ಮಗದುಮ ಇವರ ನೇತೃತ್ವದಲ್ಲಿ ಅಥಣಿ ತಾಲೂಕಿನಲ್ಲಿ ಉದ್ಘಾಟಿಸಲಾಯಿತು