ವೆಂಕಟಪ್ಪ ತಂದೆ ಕಿಷ್ಟಪ್ಪ ಸುಗ್ಗಾಲ್ ಇವರು ತನ್ನ 15ನೇ ವರ್ಷದಲ್ಲಿ ತಂದೆಯನ್ನು ಕಳೆದುಕೊಂಡಿದ್ದಾರೆ.#avintvcom
1 min read
ಸೇಡಂ ಗಡಿಭಾಗದ ಶೀಲಾರಕೊಟೆ ಗ್ರಾಮದ ವೆಂಕಟಪ್ಪ ತಂದೆ ಕಿಷ್ಟಪ್ಪ ಸುಗ್ಗಾಲ್ ಇವರು ತನ್ನ 15ನೇ ವರ್ಷದಲ್ಲಿ ತಂದೆಯನ್ನು ಕಳೆದುಕೊಂಡಿದ್ದಾರೆ.
ಅತಿ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಇವರು ಕೆಲಸಕ್ಕಾಗಿ ದೇಶದ ಪ್ರಮುಖ ಪಟ್ಟಣಗಳಲ್ಲಿ ಕೆಲಸ ಮಾಡಿದ್ದಾರೆ.
ಮುಂಬೈ, ನಲ್ಲಿ 3ವರ್ಷಗಳ ಕಾಲ new look wine shop ನಲ್ಲಿ ಕೆಲಸ ಮಾಡಿ ತದನಂತರ ತನ್ನ ಗಮನವನ್ನು ಚಿತ್ರರಂಗದ ಕಡೆ ವಹಿಸಿದರು.
ಚಿಕ್ಕ ವಯಸ್ಸಿನಿಂದಲೇ ಕಥೆಗಳನ್ನು ಬರೆಯುವ ಆಸಕ್ತಿ ಹೊಂದಿದ್ದರು.
ಕೆಲವು ಕಿರು ಚಿತ್ರಗಳನ್ನು ತೆಗದು YouTube ನಲ್ಲಿ ಹಾಕಿದರು.
ಈಗ ಚಿರು ಗ್ಯಾರೇಜ್ ಎಂಬ ಬ್ಯಾನರಿನಲ್ಲಿ ಬರುತಿರುವ ಚಿತ್ರ ದಾಸ್ ಗ್ಯಾಂಗ್ ಗೆ ಕೋ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ವಿಶೇಷ ಕಥೆಯನ್ನು ಹೊಂದಿರುವ ಈ ಚಿತ್ರವು ಚಿರಂಜೀವಿ ರಾಳ್ಳಬಂಡಿ ಅವರು ಡೈರೆಕ್ಟರ್ ಆಗಿ ಮತ್ತು ಮಮತಾ ರಾಳ್ಳಬಂಡಿ ಅವರು ನಿರ್ಮಾಪಕರಾಗಿ ಈ ಚಿತ್ರವನ್ನು ಬೆಳ್ಳಿತೆರೆಗೆ ಮೊಟ್ಟಮೊದಲನೆ ಬಾರಿಗೆ ನಾಲ್ಕು ಬಾಷೆಯಲ್ಲಿ ಇದೆ ಮಹಾ ಶಿವರಾತ್ರಿ ಸಮಯಕ್ಕೆ ಬಿಡುಗಡೆ ಮಾಡಲಿದ್ದಾರೆ.