ಗ್ರಾಮ ಪಂಚಾಯ್ತಿ ಚುನಾವಣೆ ಸಿಟ್ಟು, ಜಾನುವಾರುಗಳ ಸಜೀವ ದಹನ #avintvcom
1 min read
ಚಿಕ್ಕಮಗಳೂರು : ಗ್ರಾಮ ಪಂಚಾಯ್ತಿ ಚುನಾವಣೆ ಸಿಟ್ಟು, ಜಾನುವಾರುಗಳ ಸಜೀವ ದಹನ ಕೊಟ್ಟಿಗೆಗೆ ಬೆಂಕಿ ಹಾಕಿ ಜಾನುವಾರುಗಳನ್ನು ಸುಟ್ಟ ಕಟುಕರು ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಜಾವೂರು ಹೊಸಳ್ಳಿಯಲ್ಲಿ ಘಟನೆ ಚಂದ್ರಪ್ಪ ಎಂಬುವರಿಗೆ ಸೇರಿದ ದನದ ಕೊಟ್ಟಿಗೆಗೆ ಬೆಂಕಿ 2 ರಾಸುಗಳ ಸಜೀವ ದಹನ, ಸುಟ್ಟಗಾಯಗಳಿಂದ 5 ಜಾನುವಾರುಗಳ ನರಳಾಟ ಪೆಟ್ರೋಲ್ ಹಾಕಿ ಜಾನುವಾರುಗಳನ್ನು ಸುಟ್ಟುಹಾಕಿರುವ ನಿಷ್ಕರುಣಿ ಕಟುಕರು ನೀಚ ಜನರ ದ್ವೇಷಕ್ಕೆ ಮೂಕಪ್ರಾಣಿಗಳ ಮೂಕರೋಧನೆ.! ಬೆಂಕಿಯ ಕೆನ್ನಾಲಿಗೆಗೆ ಕೊಟ್ಟಿಗೆಯಲ್ಲಿದ್ದ ಕೊಬ್ಬರಿ, ತೆಂಗಿನಕಾಯಿಗಳು ಭಸ್ಮ.!