ಕಲಬುರ್ಗಿ ಅವರು ಮಾಡಿರುವ ಜಿಲ್ಲೆ ಸೇಡಂ ತಾಲೂಕು ಮಾಜಿ ಸಚಿವರು ಶರಣಪ್ರಕಾಶ್ ಪಾಟೀಲ್ #avintvcom
1 min read
ಕಲಬುರ್ಗಿ ಅವರು ಮಾಡಿರುವ ಜಿಲ್ಲೆ ಸೇಡಂ ತಾಲೂಕು ಮಾಜಿ ಸಚಿವರು ಶರಣಪ್ರಕಾಶ್ ಪಾಟೀಲ್ ಅಭಿವೃದ್ಧಿ ಎಷ್ಟು ಚೆನ್ನಾಗಿದೆ ಆದ ಕಾರಣ ಈ ಬಾರಿ ಗ್ರಾಮ ಪಂಚಾಯತಿ ಎಲೆಕ್ಷನ್ ಅಲ್ಲಿ ಬಾರಿ ವಿಜಯ ಸಾಧಿಸಿದ್ದಾರೆಈ ಕುರಿತು ಅವರು ನಿನ್ನೆ ಬ್ಲಾಕ್ ಕಾಂಗ್ರೆಸ್ ಕಮಿಟಿಯಲ್ಲಿ ಮಾತನಾಡಿದ್ದಾರೆ.
ಅವಧಿಯಲ್ಲಿ ನಾನು ಮಾಡಿರುವ ಕೆಲಸ ದೃಷ್ಟಿಯಲ್ಲಿಟ್ಟುಕೊಂಡು ಈ ಬಾರಿ ಗ್ರಾಮಪಂಚಾಯಿತಿಯಲ್ಲಿ ನಮ್ಮ ಪಕ್ಷವಾದ ಕಾಂಗ್ರೆಸ್ ಗೆ ಬಾರಿ ವಿಜಯ ನೀಡಿದ್ದಕ್ಕೆ ಜನರಿಗೆ ಕೃತಜ್ಞತೆಯನ್ನು ತಿಳಿಸುತ್ತೇನೆ.
ಗಡಿಭಾಗವಾದ ಮೆದಕ್ ಗ್ರಾಮಪಂಚಾಯಿತಿಯಲ್ಲಿ ಗಣ ವಿಜಯ ಸಾಧಿಸಿದ್ದಾರೆ ಶ್ರೀ ಭೀಮರೆಡ್ಡಿ ದೇವಾಡಿ ಮತ್ತು ಮೈಪಾಲ್ ರೆಡ್ಡಿ ಹಾಗೆ ಇನ್ನಿತರ ಕಾಂಗ್ರೆಸ್ ಅಭ್ಯರ್ಥಿಗಳು ಬಾರಿ ಮೆಜಾರಿಟಿ ಯಿಂದ ಗೆಲುವನ್ನು ಸಾಧಿಸಿದ್ದಾರೆ.
ಭೀಮರೆಡ್ಡಿ ದೇವಡಿ ಇವರು ಹಿಂದೆ ಗ್ರಾಮ ಪಂಚಾಯತ್ ಸೊಸೈಟಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.ಅವರು ಮಾಡಿರುವ ಕೆಲಸ ಜನರು ಮರೆಯಲಾರರು ಒಂದು ಬಾರಿ ಅವಕಾಶ ಕೊಡೋಣ ಅಂತ ನಾಗೇಂದ್ರಪ್ಪ ಸಾವು ಕಾರಿಗೆ ಗೆಲುವನ್ನು ಕೊಟ್ಟರು ಆದರೆ ಅವರು ಅದನ್ನು ಕೆಲವು ಸಂದರ್ಭಗಳಲ್ಲಿ ದುರುಪಯೋಗ ಮಾಡಿಕೊಂಡಿದ್ದಾರೆ ಆದಕಾರಣ ಜನರು ಅದನ್ನು ಗಮನಿಸಿ ಈ ಬಾರಿ ಪುನಃ ಕಾಂಗ್ರೆಸ್ ಅಭ್ಯರ್ಥಿಗಳಾದ ಭೀಮರೆಡ್ಡಿ ದೇವಡಿ ಮತ್ತು ಮೈಪಾಲ್ ರೆಡ್ಡಿ ಅವರಿಗೆ ಬೆಂಬಲ ನೀಡಿದ್ದಾರೆ ಈ ವಿಷಯವಾಗಿ ಭೀಮರೆಡ್ಡಿ ದೇವಾಡಿಗ ಅವರು ನಾವು ಮಾಡುವ ಕೆಲಸದಲ್ಲಿ ನಿಜಯಿತಿ ಆದಕಾರಣ ಜನರು ನಮ್ಮನ್ನು ಆರಿಸಿ ತಂದಿದ್ದಾರೆ ಅವರು ಇಟ್ಟಿರುವ ನಂಬಿಕೆಗೆ ನಾವು ಕ್ರಮಬದ್ಧವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.
ಇದಕ್ಕೆ ಮುಂಚೆ ದಾಮೋದರ್ ರೆಡ್ಡಿ ಪಾಟೀಲ್ ಅವರು ಎಷ್ಟು ಕಾರ್ಯಗಳನ್ನು ಕ್ರಮಬದ್ಧವಾಗಿ ಮಾಡಿದ್ದಾರೆ ಹಾಗೆ ಡಾಕ್ಟರ್ ಶರಣಪ್ರಕಾಶ್ ಪಾಟೀಲ್ ಅವರು ಕೂಡ ಸಚಿವರಾಗಿ ವಿಧಾನಸಭಾ ಅಧಿಕಾರಿಗಳಾಗಿ ಎಷ್ಟು ಕಾರ್ಯಗಳನ್ನು ಕೈಗೊಂಡು ಒಳ್ಳೆಯ ರೀತಿಯಲ್ಲಿ ಮಾಡಿಕೊಟ್ಟಿದ್ದಾರೆ ಈ ಕಾರಣವಾಗಿ ಜನರು ನಮ್ಮ ಮೇಲೆ ತುಂಬಾ ವಿಶ್ವಾಸ ಇಟ್ಟಿದ್ದಾರೆ ಅದೇ ಕಾರಣವಾಗಿ ಈ ಬಾರಿ ನಮ್ಮನ್ನು ಆರಿಸಿ ತಂದಿದ್ದಾರೆ.
ಜನರಿಗೆ ನಾವು ಯಾವುದೇ ತೊಂದರೆ ಆಗಲಿ ಯಾವುದೇ ಸಮಯದಲ್ಲಿಮತ್ತು ಕಷ್ಟ ಕಾಲದಲ್ಲಿ ಅವರ ಜೊತೆ ನಾವು ಇದ್ದೇವೆ ಎಂದು ನಂಬಿಕೆ ಕೊಡುತ್ತಿದ್ದೇವೆ ಯಾವುದೇ ವಿಷಯದಲ್ಲಿ ಜನರಿಗೆ ತೊಂದರೆಯಾಗದಂತೆ ನಾವು ಕೆಲಸ ಮಾಡುತ್ತೇವೆ.
ಪ್ರಜಾ ಸೇವೆಯೇ ನಮ್ಮ ವೃತ್ತಿಧರ್ಮ ಅದನ್ನು ಎಂದಿಗೂ ಮರೆಯಲಾರೆವು ಜನರು ನಮ್ಮ ಮೇಲೆ ಇಟ್ಟಿರುವ ಯಾವುದೇ ನಂಬಿಕೆಗೆ ಹಾನಿಯಾಗದಂತೆ ನೋಡಿಕೊಳ್ಳುತ್ತೇವೆ.
ಇದುವರೆಗೆ ನಡೆದಿರುವ ಅಕ್ರಮ ರಾಜಕೀಯಗಳು ಮತ್ತು ಜನರನ್ನು ಬೆದರಿಕೆ ಕೊಟ್ಟಿರುವಯಾವುದೇ ಅಪಾಯವಾಗದಂತೆ ನಾವು ನೋಡಿಕೊಳ್ಳುತ್ತೇವೆ.