ಅವಿನ್ ಟಿವಿಯ ನೇರ ಸಂದರ್ಶನದಲ್ಲಿ’ ನವೀನ್ ಹಾವಳಿ’
1 min read
ಚಿಕ್ಕಮಗಳೂರು ಒಬ್ಬಂಟಿಯಾಗಿ ಮತಯಾಚನೆ ಮಾಡಿದ್ದ ವ್ಯಕ್ತಿಗೆ ವಿಜಯಮಾಲೆ. ಕಾಲಿಗೆ ಚಪ್ಪಲಿ ಹಾಕದೇ ಬರಿಗಾಲಲ್ಲಿ ಪ್ರಚಾರ ಮಾಡಿದ್ದ ನವೀನ್ ಹಾವಳಿಗೆ ಗೆಲುವು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾ.ಪಂ ಅಭ್ಯರ್ಥಿ. ಚಪ್ಪಲಿ ಗುರುತು ಪಡೆದುಕೊಂಡು ಏಕಾಂಗಿ ಪ್ರಚಾರ ಮಾಡಿದ್ದ ನವೀನ್. ದೇವರಿಗೆ ಹರಕೆ ಹೊತ್ತು ಬರಿಗಾಲಿನಲ್ಲಿ ಓಡಾಡಿದ ನವೀನ್ ಹಾವಳಿ. 3 ತಿಂಗಳಿನಿಂದ ಚಪ್ಪಲಿ ಹಾಕದೇ ಬರಿಗಾಲಲ್ಲಿ ಓಡಾಟ. ಚಪ್ಪಲಿಯ ಗುರುತನ್ನೇ ಆಯ್ಕೆ ಮಾಡಿಕೊಂಡಿದ್ದ ನವೀನ್ ಹಾವಳಿ. ಕರಪತ್ರಕಷ್ಟೇ ಹಣ ಖರ್ಚು ಮಾಡಿದ್ದ ನವೀನ್.