ಶ್ರೀ ಬಸವೇಶ್ವರ ಸರ್ಕಲ್ ನಲ್ಲಿಟ್ರಾಫಿಕ್ ಟ್ರಾಫಿಕ್ ಈ ಟ್ರಾಫಿಕ್ ಹೇಳೋರಿಲ್ಲ ಕೇಳೋರಿಲ್ಲ? #avintvcom
1 min read
ಬೆಳಗಾವಿ ಜಿಲ್ಲೆ ಅಥಣಿ ತಾಲೂಕು
ಅಂಬೇಡ್ಕರ್ ಸರ್ಕಲ್ ನಲ್ಲಿ ಶಿವಯೋಗಿ ಸರ್ಕಲ್ನಲ್ಲಿ ಶ್ರೀ ವೀರರಾಣಿ ಚೆನ್ನಮ್ಮ ಸರ್ಕಲ್ ಶ್ರೀ ದೇಸಾಯಿ ಸರ್ಕಲ್ ಹಳಿ ತಸಿಲ್ದಾರ್ ಶ್ರೀ ಬಸವೇಶ್ವರ ಸರ್ಕಲ್ ನಲ್ಲಿ
ಟ್ರಾಫಿಕ್ ಟ್ರಾಫಿಕ್ ಈ ಟ್ರಾಫಿಕ್ ಹೇಳೋರಿಲ್ಲ ಕೇಳೋರಿಲ್ಲ?
ಟ್ರಾಫಿಕ್ ಸಮಸ್ಯೆ ಸಾಕಷ್ಟು ವರದಿ ಮಾಡಿದ್ದು ಕೂಡ ಇರುತ್ತೆ ಆದರೆ ಕೂಡಲೇ ಅಧಿಕಾರಿಗಳು ಯಾಕೆ ಎಚ್ಚರಿಸು ಕೊಳ್ಳುತ್ತಿಲ್ಲ?
ಅಥಣಿ ತಾಲೂಕಿಗೆ ಅಭಿವೃದ್ಧಿ ಯಾಕೆ ಆಗಲ್ಲ? ಅಭಿವೃದ್ಧಿಯೇ ಮರೀಚಿಕೆ ಆಗುತ್ತಿದೆ ಅಥಣಿ ತಾಲೂಕಿನ? ನಮ್ಮ ಜಿಲ್ಲೆಯ ಉಸ್ತುವಾರಿಗಳು ನಮ್ಮ ತಾಲೂಕಿನ ಉಪಮುಖ್ಯಮಂತ್ರಿಗಳು ನಮ್ಮ ತಾಲೂಕಿನ ಮಾನ್ಯ ಶಾಸಕರು ಅಭಿವೃದ್ಧಿಯತ್ತ ಮುಖ ಮಾಡುತ್ತಾರೆ ನಿಗೂಡ?
ಸರ್ಕಲ್ ಇರೋದ್ರಿಂದ ಸರ್ಕಲ್ಲಿಗೆ ಮೂರು ರಸ್ತೆ ಬರುವುದರಿಂದ ಮೂರು ರಸ್ತೆಯಿಂದ ವಾಹನ ಬರುವುದರಿಂದ ಟ್ರಾಫಿಕ್ ಆಗುತ್ತದೆ? ಕಾಲ್ನಡಿಗೆಯಿಂದ ಸಂಚರಿಸುವವರಿಗೆ ತುಂಬಾ ತೊಂದರೆಯಾಗುತ್ತಿದೆ? ಸಂಬಂಧಪಟ್ಟ ಇಲಾಖೆ ಗಮನಹರಿಸಿ ಟ್ರಾಫಿಕ್ ಕಡಿಮೆ ಮಾಡುವಂತೆ ಕಡಿಮೆ ಮಾಡೋಕೆ ಗಮನಹರಿಸಬೇಕಾಗಿದೆ?
ಪ್ರತಿಯೊಂದು ಸರ್ಕಲ್ಲಿಗೆ ಪೊಲೀಸ್ ಅಧಿಕಾರಿಗಳನ್ನು ನೇಮಿ ಸಬೇಕು?
ಪ್ರತಿಯೊಂದು ಸರ್ಕಲ್ನಲ್ಲಿ ಮೂರು ಕಡೆಯಿಂದ ಬರುವ ರಸ್ತೆಗಳ ಆಗಿದ್ದು ಆ ರಸ್ತೆಯಲ್ಲಿ ಸ್ಪೀಡ್ ವಾಹನ ಸಂಚಾರ ಮಾಡುತ್ತಾರೆ? ಇಲ್ಲಿ ನೀವು ರೋಡ್ ಬ್ರೇಕ್ ಹಾಕಿದರೆ ಸರಿಹೋಗಬಹುದು? ಮತ್ತು ಟ್ರಾಫಿಕ್ ಲೈಟ್ ಹಾಕಿದರೂ ಕೂಡ ಸರಿಹೋಗುವುದು? ಆದರೆ ಇಲ್ಲಿ ನೀವು ಮತ್ತೆ ಬೇರೆ ಯಾವುದಾದರೂ ವ್ಯವಸ್ಥೆ ಇದ್ದರೆ ಮಾಡಬಹುದು? ಇಲ್ಲಾದ್ರೆ ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಬಹುದು?
ದೃಶ್ಯಾವಳಿಯಲ್ಲಿ ನೀವು ಕೂಡ ನೋಡಬಹುದು ಯಾವ ರೀತಿ ಟ್ರಾಫಿಕ್ ಇರುತ್ತದೆ ಎನ್ನುವುದನ್ನು
ಈಗಾಗಲೇ ಸರ್ಕಲ್ನಲ್ಲಿ ಆಕ್ಸಿಡೆಂಟ್ ಆಗುವ ಸಂಭವ ಹೆಚ್ಚಾಗುತ್ತಿದೆ? ಈಗಾಗಲೇ ಆಕ್ಸಿಡೆಂಟ್ ಆಗಿರುವ ಘಟನೆ ಕೂಡ ಇರುತ್ತದೆ?
ಪ್ರತಿದಿನ ವಾಹನ ಸವಾರರು ಬೈಕ್ ಸವಾರರು ಆಕ್ಸಿಡೆಂಟ್ ಆಗುವ ಸಂಭವ ಇರುವುದರಿಂದ ಟ್ರಾಫಿಕ್ ಕಡೆ ಗಮನಹರಿಸಬೇಕು?
ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ನಮ್ಮ ತಾಲೂಕಿನ ಉಪಮುಖ್ಯಮಂತ್ರಿ ಮಾನ್ಯ ಶಾಸಕರು ಟ್ರಾಫಿಕ್ ಯಾವ ರೀತಿ ಸರಿ ಮಾಡುತ್ತಾರೆ? ಗಮನಹರಿಸಬೇಕೆಂದು
ತಾಲೂಕಾಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರು ಉಪ ಮುಖ್ಯಮಂತ್ರಿಗಳು ಮಾನ್ಯ ಶಾಸಕರು ರಾಜ್ಯಪಾಲರು ರಾಷ್ಟ್ರಪತಿಗಳು ಇನ್ನಾದರೂ ಅಥಣಿ ತಾಲೂಕಿಗೆ ಟ್ರಾಫಿಕ್ ಆಗದಂತೆ ರೈಲ್ವೆ ಭಾಗ್ಯ ಮತ್ತು ಕೆರೆ ಭಾಗ್ಯ ಗಮನಹರಿಸುತ್ತಾರೆ ಅಥವಾ ನಿಗೂಢ