ಶ್ರೀ ಶಿವಶರಣ ಮಾದಾರ ಚನ್ನಯ್ಯ ರವರ ಜಯಂತ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. #avintvcom
1 min read
ಶ್ರೀ ಶಿವಶರಣ ಮಾದಾರ ಚನ್ನಯ್ಯ ರವರ ಜಯಂತ್ಯೋತ್ಸವ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಶಿದ್ದಾಪೂರ ಗ್ರಾಮದಲ್ಲಿ ಈ ದಿನ ಶ್ರೀ ಶಿವಶರಣ ಮಾದಾರ ಚನ್ನಯ್ಯ ರವರ ಜಯಂತ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ದಿವ್ಯ ಸಾನಿಧ್ಯವನ್ನು
ಅಲಕ್ಕರಿಸೀರುವ ಶ್ರೀಕಲ್ಮೇಶ್ವರ,
ಮಠಪತಿ.ರವರು
ಶ್ರೀ ಶರಣು ವಿಚಾರ ವಾಹಿನಿಯಅಧ್ಯಕ್ಷರು ಶ್ರೀ I, R, ಮಠಪತಿ.ರವರು
ಶ್ರೀ ಕಾಡಯ್ಯ, ಹಿರೇಮಠ್ . ಪರಮಪೂಜ್ಯ ರಗಳೂ ಮಾತನಾಡಿ
ಶ್ರೀ ಶಿವಶರಣ ಮಾದಾರ ಚನ್ನಯ್ಯ ರವರ ಜೀವನ ಚರಿತ್ರೆ ಹಾಗೂ ಅವರ ತತ್ವ – ಆದರ್ಶಗಳನ್ನು ತಿಳಿಸಿ ನಾವೆಲ್ಲರೂ ಅವರ ಆದರ್ಶ ಗಳನ್ನೂ ಅಳವಡಿಸಿಕೊಂಡು ಶಿವನನ್ನು ಭಕ್ತಿಯಿಂದ ನಾವೂ ಓಲೆಸಿಕೋಳ್ಳೋಣ್ಣ ಎಂದು ಹೇಳಿದರು.
ಪ್ರತಿನಿಧಿ = ರಮೇಶ, ಕಾಂಬಳೆ.