ಅಭಿರುದ್ದಿ ಕಡೆ ಹೋಗುತ್ತಿದೆ ನಮ್ಮ ಕೆ ಆರ್ ಪೇಟೆ ಎಂದು ಮನ್ಮುಲ್ ನಿರ್ದೇಶಕ ಕೆ ಜಿ ತಮ್ಮಣ್ಣ ಮಾಧ್ಯಮಕ್ಕೆ ಹೇಳಿಕೆ
1 min read
ಅಭಿರುದ್ದಿ ಕಡೆ ಹೋಗುತ್ತಿದೆ ನಮ್ಮ ಕೆ ಆರ್ ಪೇಟೆ ಎಂದು ಮನ್ಮುಲ್ ನಿರ್ದೇಶಕ ಕೆ ಜಿ ತಮ್ಮಣ್ಣ ಮಾಧ್ಯಮಕ್ಕೆ ಹೇಳಿಕೆ
ಹೌದು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೋಕು ಇತಿಹಾಸ ಮೂಡಿಸಿದ ಕಳೆದ ಉಪ ಚುನಾವಣೆ. ಅಭಿರುದ್ಧಿಗಾಗಿ ಪಣ ತೊಟ್ಟು ಕೆ ಆರ್ ಪೇಟೆ ಸಮಗ್ರ ಅಭಿರುದ್ದಿಯ ಕಡೆ ತೆಗೆದುಕೊಂಡು ಹೋಗುತ್ತಿರುವ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಆದ ಕೆ ಸಿ ನಾರಾಯಣಗೌಡರು ನಮ್ಮ ತಾಲೋಕಿನ ಸಮಗ್ರ ಅನುದಾನಕ್ಕೆಂದು ಈಗಾಗಲೇ ಕೋಟಿ ಕೋಟಿ ಅನುದಾನ ತಂದಿರುವುದು ಎಲ್ಲರಿಗೂ ತಿಳಿದಿರುವ ವಿಷಯ. . ಆಗಾಗಿ ದಯಮಾಡಿ ತಾಲೋಕಿನ ಎಲ್ಲಾ ಜನತೆ ಬಿಜೆಪಿ ಅಭ್ಯರ್ಥಿಗಳಿಗೆ ನಿಮ್ಮ ಅಮೂಲ್ಯವಾದ ಮತ ನೀಡುವ ಮೂಲಕ ಇನ್ನಷ್ಟು ಅಭಿರುದ್ದಿಗಾಗಿ ಶ್ರಮಿಸೋಣ ತಾಲೋಕಿನ ಮತದಾನ ಬಂದವರಿಗೆ ಕಿವಿ ಮಾತು ಹೇಳಿದ್ದಾರೆ…..
ನಾಳೆ ನೆಡೆಯುವ ಗ್ರಾಮ ಪಂಚಾಯಿತಿಗೆ ಕಿಕ್ಕೇರಿ ಬ್ಲಾಕ್ ನಿಂದನು ನಮ್ಮ ಒಟ್ಟು ಹನ್ನೆರಡು ಅಭ್ಯರ್ಥಿಗಳು ಭಾಗವಹಿಸಿದ್ದಾರೆ ಅವರ ಪರ ಇಂದು ನಾನು ನನ್ನ ನಾಯಕರು ಆದ ಜಿಲ್ಲಾಪಂಚಾಯಿತಿ ಮಾಜಿ ಉಪಾಧ್ಯಕ್ಷರು ಕೆ ಎಸ್ ಪ್ರಭಾಕರ್ ಅವರ ಸಹಕಾರದಲ್ಲಿ ಇಂದು ಪ್ರಚಾರಕ್ಕೆ ಬಂದಿದ್ದೇನೆ. . ಜನರನ್ನು ಮಾತನಾಡಿಸುವ ವೇಳೆ ನಮಗೆ ತುಂಬಾ ಚನಾಗಿ ರೆಸ್ಪೋನ್ಸ್ ಸಿಗುತ್ತಿದೆ . ನಾವು ಕಿಕ್ಕೇರಿ ಪಂಚಾಯಿತಿ ಅಷ್ಟೇ ಅಲ್ಲ ಕಿಕ್ಕೇರಿ ಹೋಬಳಿಯಲ್ಲಿ ಎಲ್ಲಾ ಪಂಚಾಯಿತಿಯಿಂದನು ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವನ್ನು ಸಾಧಿಸುತ್ತಾರೆ ಎಂದು ಪ್ರಚಾರದ ವೇಳೆ ಸಂತಸ ಪಟ್ಟರು.
ನಾವು ಕಿಕ್ಕೇರಿ ಪಂಚಾಯಿತಿಯಲ್ಲಿ ಅಷ್ಟೇ ಅಲ್ಲ ಕಿಕ್ಕೇರಿ ಹೋಬಳಿಯ ಕನಿಷ್ಠ 6 ಪಂಚಾಯಿತಿಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಎಂದು ಕಿಕ್ಕೇರಿ ಹುಲಿ ಎಂದೇ ಪ್ರಖ್ಯಾತ ಪಡೆದ ಕೆ ಎಸ್ ಪ್ರಭಾಕರ್ ಸ್ಪಷ್ಟವಾಗಿ ಮಾದ್ಯಮಕ್ಕೆ ತಿಳಿಸಿದ್ದಾರೆ.
ಇಷ್ಟೆಲ್ಲ ನೋಡಿದರೆ ಕಿಕ್ಕೇರಿಯಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ ಎಸ್ ಪ್ರಭಾಕರ್ ಹಾಗೂ ಮನ್ಮುಲ್ ನಿರ್ದೇಶಕ ಕೆ ಜಿ ತಮ್ಮಣ್ಣ ಇಬ್ಬರು ಕಿಕ್ಕೇರಿಯಲ್ಲಿ ಜೋಡೆತ್ತುಗಳ ರೀತಿಯಲ್ಲಿ ಚುನಾವಣೆಯಲ್ಲಿ ತೊಡಗಿಸಿಕೊಂಡಿರೋದು ಎದ್ದು ಕಾಣುತ್ತಿದೆ.
ಕಿಕ್ಕೇರಿ ಹೋಬಳಿಯಲ್ಲಿ ಎಷ್ಟು ಪಂಚಾಯಿತಿ ಯಾವ ಪಕ್ಷ ಆಡಳಿತಕ್ಕೆ ಬರುತ್ತೆ ಕಾದುನೋಡಬೇಕು……???