ಧಾರವಾಡದ ನಗರದಲ್ಲಿ ಅಟಲ ಬಿಹಾರಿ ವಾಜಪೇಯಿಯವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು #avintvcom
1 min readಇಂದು ಧಾರವಾಡದ ಮೃತ್ಯುಂಜಯ ನಗರದಲ್ಲಿ,ಮಾನ್ಯ ಮಾಜಿ ಪ್ರಧಾನಿಗಳಾದ ಅಟಲ ಬಿಹಾರಿ ವಾಜಪೇಯಿಯವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ,ರೈತ ಬಾಂಧವರೊಂದಿಗೆ ,ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಅಟಲಜಿಯವರ ಹುಟ್ಟು ಹಬ್ಬವನ್ನು,ಉತ್ತಮ ಆಡಳಿತದ ಹಿನ್ನೆಲೆಯಲ್ಲಿ *ಸುಶಾಸನ ದಿನವನ್ನಾಗಿ ಆಚರಿಸಲು ಕರೆಕೊಟ್ಟು,ರೈತಬಾಂದವರ ಕಿಸಾನ್ ಸಮ್ಮಾನ ಯೋಜನೆಯ ಕಂತುಗಳನ್ನು ಇಂದು ಬಿಡುಗಡೆ ಮಾಡುತ್ತಿರುವ ಸನ್ಮಾನ್ಯ ನರೇಂದ್ರ ಮೋದಿಜಿಯವರಿಗೆ ಆಭಗವಂತ ಆಯುರಾರೊಗ್ಯ ನೀಡಲಿ ಎಂದು ಪೂಜೆ ಸಲ್ಲಿಸಿ,ರೈತಬಾಂಧವರಿಗೆ ಸಿಹಿ ತಿನ್ನಿಸುವ ಮುಖಾಂತರ,ರಾಜ್ಯ ಬಿಜೆಪಿ ರೈತಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಅರವಿಂದ ಏಗನಗೌಡರ ನೇತೃತ್ವದಲ್ಲಿ ಆಚರಿಸಲಾಯಿತು.
ಈ ಸಂಧರಭದಲ್ಲಿ,ಶೇಖಣ್ಣ ರಾಗಿ,ಭೀಮಣ್ಣ ಹುಲಗೂರ,ಮೃತ್ಯುಂಜಯ ಶಿದ್ನಾಳ,ಪಕ್ಕೀರಪ್ಪ ಅರಕೇರಿ,ಜಗದೀಶ ಚಿಕ್ಕಮಠ,ಮಹಾಂತೇಶ ಕುರಟ್ಟಿದೇಸಾಯಿ,ಗೂಳಪ್ಒ ಹಡಗಲಿ,ಮೃತ್ಯುಂಜಯ ಬಟ್ಟೂರ ಮುಂತಾದವರು ಉಪಸ್ಥಿತರಿದ್ದರು.